Thursday, December 24, 2009

ಸತ್ಯಂ ಜೊತಿಗಿನ ಕೊನೇ ದಿನಗಳು - ಬಾಗ ೨

ನನ್ನ ತಾಳ್ಮೆ ಸೆಪ್ಟೆಂಬರ್ ೩೦ಕ್ಕೆ ಮುಗಿದು ಹೋಯ್ತು ... ಸಂಬಂದ ಪಟ್ಟವರೆನೆಲ್ಲಾ ಕೇಳಿಆಗಿತ್ತು... ಆದರೆ ಯಾರು ನನ್ನ ವೀಸಾ ಉಳಿಸಿ ಕೊಡಲು ಆಸಕ್ತಿ ತೋರಿಸಲಿಲ್ಲ... ನನ್ನ ವೃತ್ತಿಗೆ ಯಾವಾಗ ಇವರು ಬೆಲೆ ಕೊಡಲು ಹಿಂಜರಿದರು, ಅಳಿದುಳಿದ ಇವರ ಮೇಲಿದ್ದ ಗೌರವ ಮಣ್ಣಲ್ಲಿ ಮಣ್ಣಾಗಿ ಹೋಯ್ತು.. ಅಕ್ಟೋಬರ್ ೬ಕ್ಕೆ ನನ್ನ ಮೇಲಧಿಕಾರಿಯ ಮೇಲಧಿಕಾರಿಯ ಮೆಲಾಧಿಕರಿಯನ್ನ ನೋಡಿ ನನ್ನ ಮನಸಿನಲ್ಲಿದ್ದ ಭಾವನೆ ಹೇಳಿಕೊಂಡಿದ್ದೆ.. ಅವರು ವೀಸಾ ಮುಂದುವರಿಸುವ ಭಾಷೆ ಇತ್ತರು... ಆದರೆ ನಂಗೆ ತಿಳಿಯದ ವಿಷಯ ಇದಾಗಿತ್ತು.. ವೀಸಾ ಮುಗಿಯುವ ಮುಂಚಿಯೇ ಏಕೆ ಇವರು ಮಾಡಲಿಲ್ಲ.. ಈಗ ಮಾಡುವೆ ಎಂದು ಹೇಳುತ್ತಿರುವುದು ಇನ್ನೊಂದು ಮೊಸವೋ ? ... ನನ್ನ ಒಳ್ಳೆಯ ಕಾರ್ಯಗಳ ಬಳುವಳಿಯೂ ಅನ್ನುವಂತೆ ಒಳ್ಳೆಯ ಕಂಪನಿಯ ಕೆಲಸ ದೊರಕಿತ್ತು ... ಅಕ್ಟೋಬರ್ ೧೭ ನೆ ತಾರಿಕ್ಕು ದೀಪಾವಳಿ.. ಅಪ್ಪ ಅಮ್ಮನ ಮುಂದೆ ಸತ್ಯಂ ಗೆ ರಾಜಿನಾಮೆ ಕೊಟ್ಟೆ ... ಕೊಡುವಾಗಲು ಒಂದು ತರಹದ ನೋವು ... ಇವರು ನನ್ನ ಕೆರೀಯರ್ ಭಗ್ಯೆ ಆಸಕ್ತಿ ವಹಿಸಿದ್ದರೆ ನಾನು ಈ ಕಂಪನಿಯನ್ನ ಬಿಡುವ ಪ್ರಸಂಗವೇ ಬರುತಿರಲಿಲ್ಲವಲ್ಲ ಅಂತ.. ಆದರೆ ಆಗುವುದೆಲ್ಲ ಒಳ್ಳೆಯದಕ್ಕೆ ತಾನೇ..

ನನ್ನ ಮ್ಯಾನೇಜರ್ ೨ ತಿಂಗಳಿಗಿಂತ ಒಂದ್ ದಿನ ಕೂಡ ಬಿಡುವುದಿಲ್ಲ ಅಂತ ಹಟವಿಡಿದ... ಸರಿ ವಿಷ ಕ್ರಿಮಿಗಲೊಡನೆ ಜಗಳುವು ಬೇಡ ಎಂದು ಹೊಸ ಕಂಪನಿಯಿಂದ ಒಪ್ಪಿಗೆ ಪಡೆದೆ ..

ಕೊನೆಯ ದಿನದ ವರೆವಿಗೂ ಇವರು ಬದಲಾವಣೆಯ ಸೂಚನೆ ಕೂಡ ತೋರಲಿಲ್ಲ ... ಮಾಡುತಿದ್ದ ತಪ್ಪುಗಳು ಹಾಗೆಯೇ ನಡೆದಿತ್ತು.. ಟೀಂ ನಲ್ಲಿ ಇದ್ದ ಎಲ್ಲರು ಬಿಡುವ ಮನಸನ್ನು ಮಾಡಿದ್ದರು .. ಹೀಗೆ ಸಾಗಿತ್ತು ಅಲ್ಲಿಯ ಸ್ಥಿತಿ .. ಕೇಳಿದ ಮಾತಿನ ಪ್ರಕಾರ ದಿನಕ್ಕೆ ೫೦ ಜನ ರಾಜಿನಾಮೆ ಕೊಡುತಿದ್ದರು ಅಂತ..

ಇದೆನೆಲ್ಲ ನಾನು... ನಾನು ಸರಿ.. ಅವರು ತಪ್ಪು ಅಂತ ಹೇಳೋದಕ್ಕೆ ಉಪಯೋಗಿಸಿಕೊಲ್ಲುತಿಲ್ಲ... ನಾನು ಹೀಗೆ ಭಾವಿಸಿದೆ ಅಂತ ಹೇಳೋಕೆ ಮಾತ್ರ ಉಪಯೋಗಿಸಿಕೊಲ್ಥಾ ಇದ್ಹೇನೆ ಅಸ್ಟೇ ... ನಾನು ಅಂದುಕೊಂದಿರುವುದು ತಪ್ಪಾಗಿಕೂದ ಇರಬಹುದು ... ಆದರೆ ಇದು ನನ್ನ ಅನಸಿಕೆ.. ಹೇಳುವ ಹಕ್ಕು ನಂಗೆ ಇದೆ... ತಪ್ಪಾಗಿದ್ದರೆ ತಿದ್ದುವ ಹಕ್ಕು ನಿಮಗಿದೆ...

ಕೊನೆಯ ದಿನ ಹೊಸ ಮದುವನಗಿತ್ತಿಯ ಮನಸ್ಸು ಹೇಗಿ ಇರುತ್ತೋ ಹಾಗಿ ಇತ್ತು ಅಂತ ನಂಗೆ ಅನ್ನಿಸುತ್ತು... ಹುಟ್ಟಿ ಬೆಳೆದ ಮೆನೆ ಬಿಟ್ಟು ಹೊಸದಾಗಿ ಮದುವೆಯಾಗಿ ಗಂಡನ ಮನೆ ಬಿಡು ವಾಗ ಹೇಗೆ ಅನ್ನಿಸುತ್ತೋ ಹಾಗೆ.... ದುಃಖ ಸುಖ ಎರಡು ಒಟ್ಟಿಗೆ ಸಮವಾಗಿ... ನಿಮಿಷ ನಿಮಿಷವೂ ಭಾರವಾಗಿತ್ತು.. ಬೈ ಬೈ ಇಮೇಲ್ ಕಲಿಸಿದೆ.. ಟೀಂ ಜೊತೆ ಮಾತಾಡಿದೆ... ವೃತ್ತಿ ಜೀವನದಲ್ಲಿ ಯಾರ್ಯಾರ್ ಜೊತೆ ಕೆಲಸ ಮಾಡಿದ್ದೇನೋ , ಅವರೆಲ್ಲರೂ ಅದೇ ಆಫೀಸ್ ನಲ್ಲಿ ಇದ್ದಲ್ಲಿ ಅವರನ್ನ ಸಂಧಿಸಿ ನಾನು ಹೊರದುತ್ತಿರುವುದಾಗಿ ಹೇಳಿದೆ, ಅವರಿಗೆ ಶುಭ ಹಾರೈಸಿ ಬಂದೆ.. ಮಲ್ಲಿಕ್ ನ ಸಂಧಿಸಿ ನಂಗೆ ಅನ್ನಿಸಿದ ಅನಿಸಿಕೆ ಯನ್ನ ನಿರ್ಬೀತಿ ಇಂದ ಹೇಳಿ ಮನಸನ್ನ ತಿಳಿ ಮಾಡಿಕೊಂಡೆ.. ಜೀತು ಗೆ ಓದಿ ಒಳ್ಳೆ ಕಡೆ ಕೆಲಸ ಹಿಡಿಯಲು ಹೇಳಿದೆ.. ನನ್ನ ಟೀಂ ನವರು ಸೆಂಡ್ ಆಫ ಇತ್ತರು.. ಕೊನೆಯಲ್ಲಿ ಅಳು ಬರುವ ಹಾಗೆ ಆಯ್ತು... ತಡೆದೆ..

೫.೩೦ಕ್ಕೆ ನನ್ನ ಎಂಪ್ಲೋಯೀ ಕಾರ್ಡ್ ರಿಟರ್ನ್ ಮಾಡಿದೆ .. ಬ್ಯಾಗ್ ತೆಗೆದು ಕೊಂದು, ಕೊನೆ ಸಲ ಕಂಪನಿ ಇಂದ ಹೊರಗಡೆ ಬಂದು ಇನ್ನೆಂದು ಬರುವಹಗಿಲ್ಲವಲ್ಲ ಅಂತ ನೋಡು, ಹೊಸ ಕಂಪನಿ ಜನ ನನ್ನ ವೃತ್ತಿಯ ಮುಂದಿನ ಭಾಗ, ಸುಗಮವಾಗಲಿ ಎಂದುಕೊಂಡು ಮನೆಯ ಕಡೆ ಹೊರಟೆ

ನಾಡಿದ್ದು ಮತ್ತೊಂದು ಕಂಪನಿ, ಹೊಸ ಜನ , ಹೇಗೆ ಇರುವುದು ಎಂತೋ ಅನ್ನುವ ಕುತೂಹಲ ... ಗೊತ್ತಗುವುದು ಬಿಡಿ ಶೀಗ್ರದಲ್ಲೇ

ಸತ್ಯಂ ಜೊತಿಗಿನ ಕೊನೇ ದಿನಗಳು - ಬಾಗ ೧

ಇದನ್ನ ಹೇಗೆ ಬರೀಬೇಕು ಅಂತಲೇ ನಂಗೆ ಗೊತ್ತಾಗುತ್ತಿಲ್ಲ
ನಾನು ಯಾವತ್ತು ಈ ಕಂಪನಿ ನ ಬಿಡುತ್ತೇನೆ ಅಂತ ಅಂದುಕೊಂಡಿರಲಿಲ್ಲ. ಆದರೆ ನನ್ನ ವಯಕ್ತಿಕ ಹಾಗು ನನ್ನ ಔದ್ಯೋಗಿಕ ಜೀವನಕ್ಕೆ ಸಹಕಾರಿ ಆಗಿ ಇರಲಿಲ್ಲ... ಎಲ್ಲರು ಹೀಗೆ ಹೇಳುತ್ತಾರೆ ಅಂತಾ ನೀವು ಅಂದ್ಕೊತಿರ್ಬೇಕು.. ನಾನು ಯಾರಿಗೂ ನಾನು ಮಾಡಿದ್ದು ಸರಿ ಅಂತ ವಾದಿಸ್ತಾ ಇಲ್ಲ ಅಥವಾ ನಾನು ತೆಗೆದು ಕೊಂಡ ನಿರ್ಧಾರಕ್ಕೆ ಸಮಜ್ಹೈಸಿ ಕೊಡ್ತಾ ಇಲ್ಲ... ಇದು ನಾನು ಅನುಭವಿಸಿದ ಭಾವನೆಗಳನ್ನ ಒಂದೆಡೆ ಬರಿದಿದೋ ಆಸೆ ಅಸ್ಟೇ .

ಜನವರಿ ೨೦೦೯ ಶುರುವಾಗಿದ್ದೆ ನೋವಿನಿಂದ .. ಅವಮಾನ ಯಾರು ಮಾಡದಿದ್ದರೂ ನಾವು ಇಲ್ಲ್ಲಿ ಕೆಲಸ ಮಾಡುವುದು ಉತ್ತಮವೋ ಅಲ್ಲವೋ ಅಂತ ಯೋಚಿಸೋದಕ್ಕೆ ಶುರು ಮಾಡಿದ್ದಂತೂ ನಿಜ .. ನಮ್ಮ ಕಂಪನಿಯ ಉಪಯೋಗ ಪಡೆದು ಕೊಲ್ಲುತಿರುವ ಕಂಪನಿ ನಮಗೆ ನಾನ ತರಹದ ಸೂಚನೆಗಳನ್ನ ಕೊಡುತ್ತಲೇ ಇತ್ತು, ನಾವು ಹೋರದ ಬಹುದು ಅಂತ ನಿರ್ಧರವಗ್ತ್ತು ಆಗಲೇ.. ಆದರೆ ಯಾವ ಮೂಲ ಕಾರಣ ದಿಂದ ನಾವು ಈ ಸ್ಥಿತಿ ತಲುಪಿದ್ದವೋ ಆ ಕಾರಣ ಹಾಗೆಯೇ ಉಳಿದಿತ್ತು .. ಅದನ್ನ ಸರಿಪಡಿಸುವ ಗೋಜಿಗೆ ಯಾರು ಹೋಗಲೇ ಇಲ್ಲ... ಬುದ್ದಿವಂತರು ಅಲ್ಲಿಯೇ ನಮ್ಮ ಕಂಪನಿ ತೊರೆದು ಬೇರೆಡೆಗೆ ಹೋದರು, ಇನ್ನು ಕೆಲವರು ಅಲ್ಲೆಯೇ ಕೆಲಸ ಹುಡುಕಿ , ಕೆಲಸ ಸಿಗದೇ (recession impact) , ನಮ್ಮ ಕಂಪನಿ ನಮಗೆ ಅನ್ಯಾಯ ಮಾಡದು ಎಂದು ನಂಬಿ ಬಂದೆವು... ಅಲ್ಲಿಯೇ ಇರಬೇಕು ಎಂಬ ಆಸೆಗೆ ತಣ್ಣೀರು ಎರದಾಗಿತ್ತು

ಭಾರತ ನಮ್ಮ ದೇಶ, ಆದರೆ ಅಮೆರಿಕ ನಲ್ಲಿ ಇರ್ಬೇಕು ಅನ್ನೋ ಆಸೆ ತೀರೋ ಮುಂಚೆ ನಮನ್ನ ನಮ್ಮ ಕಂಪನಿ ತಪ್ಪುಗಳಿಂದ ಹೊರದೊದಿಸ್ಸಿದರು ... ಅಲ್ಲಿ ನಮ್ಮ ಕ್ಲೈಂಟ್ ನಮ್ಮನ್ನ ಕರೆದು ನೀವು ನಮ್ಮೊಡನೆ ಕೆಲಸ ಮಾಡಲಾರಿರಿ ಅಂತ ಹೇಳಿದ ದಿನ ಕ್ಷಣ ನೆನೆದು ಮನಸ್ಸು ನೊಂದಿತ್ತು.. ಆದರೆ ಭಾರತ ದಲ್ಲಿ ಪರಿಸ್ಥಿತಿ ಬೇರಿತ್ತು ....
ನನ್ನ ಹಳೆಯ ಮೇಲಾಧಿಕಾರಿ ಈಗ ಒಂದು ದೊಡ್ಡ ಹುದ್ದೆಯಲ್ಲಿ ಇದ್ದರು... ಅವರೊಡನೆ ನನಗೆ ಅಂತ ಒಳ್ಳೆ ಸಂಬಂಧ ಇಲ್ಲ ದಿದ್ದರು , ಮತ್ತೊಮ್ಮೆ ನಂಬೋಣ, ನಂಬಿಕೆ ಇಲ್ಲದಯೇ ಇಲ್ಲಿ ಸಾಧ್ಯವೇ ಎಂದುಕೊಂಡು, ಅವರು ಕೆರೆದು ತೋರಿಸಿದ ಪ್ರಾಜೆಕ್ಟ್ ಗೆ ಸೇರಿದೆ.. ಅಲ್ಲಿಯ ಅವ್ಯವಸ್ಥೆ ನೋಡಿ ದುಖವಾಯಿತು, ಆದರೆ ಅದನ್ನ ಸರಿಪದಿಸೋ ಮನಸ್ಸು ಇತ್ತು.. ನನ್ನ ಮೇಲ್ವಿಚರಕರಿಗೆ ನನ್ನ ಅನಿಸಿಕೆಗಳನ್ನು ಹೇಳಿದ್ದೆ, ಅದಕ್ಕೆ ಅವರ ಸಹಕಾರವನ್ನು ಕೇಳಿದ್ದೆ.. ಆದರೆ ನಿಜದ ಕಥೆ ನಂಗೆ ಬಹಳ ತಡವಾಗಿ ತಿಳಿದಿತ್ತು.. ಅಲ್ಲಿ ನನ್ನನ್ನ ಉಪಯೋಗಿಸಿಕೊಲ್ಲಲಾಗಿತ್ತು ... ಯಾವುದು ನಂಗೆ ಅಲ್ಲಿ ತಪ್ಪು ಅನ್ನಿಸಿತ್ತು ಅದಕ್ಕೆ ನೀರು ಎರೆಯುತ್ತಿದರು ... ಒಂದು ವಿಧದಲ್ಲಿ ನೀನು ಇಲ್ಲಿ ಬೇಕಾಗಿಲ್ಲ ಅಂದು ನೇರವಾಗಿ ಹೇಳದೆ ಸುತ್ತಿ ಬಳಸಿ ಹೇಳುತ್ತಿದರ್ಎ ಅನ್ನಿಸಿತ್ತು... ನನ್ನ ಒದ್ಯೋಗಿಕ ಜೀವನಕ್ಕೆ ಪ್ರತಿಕೂಲವಾಗಿ ಇದೆ ಅನ್ನಿಸಿತ್ತು

ಮೊದಲ ಪ್ರಯತ್ನ ಫಲಕಾರಿಆಗಿತ್ತು , ಇನ್ನು ಒಮ್ಮೆ ಇವರ ಮನಸ್ಥಿತಿ ಬದಲಾಯಿಸುವುದೇ ಒಮ್ಮೆ ನೋಡಿಯೇ ಬಿಡೋಣ ವೆಂದು ನನ್ನ ಮೆಲಾಧಿಕರಿಗೆ ಹೇಳಿದೆ...ಅದಕ್ಕೆ ಬಂದ ಉತ್ತರ... ಒಳ್ಳೆಯ ಕೆಲಸ ಸಿಕ್ಕರೆ ಬಿಟ್ಟು ಬಿಡು ಇದನ್ನ ಅನ್ನೋ ಬಿಟ್ತ ಸಲಹೆ ...

Saturday, September 05, 2009

ಒನ್ದು ದಿನ ನನ್ನ ಜೊತೆ

ನಾನು ಒಬ್ಬ software engineer... ನನ್ನ ರಾಜ್ಯದಲ್ಲಿರೊ ಬಹಳ ಜನರ ಹಾಗೆ ನಾನು ಕೂಡ ಒಬ್ಬ software ಕೂಲಿ... ಇದನ್ನ ಓದೋರು mostly ನನ್ನ ತರಹದ ಕೂಲಿಗಳೇ ಅನ್ಥ ಗೊತ್ತಿದ್ದರೂ ಬರಿತಾ ಇದ್ದೀನಿ....

ನನ್ನ ಪ್ರತಿ ದಿನ ಪ್ರಾರಮ್ಭವಾಗೊದು ಬೆಳಗ್ಗೆ ೯ ಗನ್ಟೆಗೆ.... unless ಬೊಸ್ ನೊ ೧ ಕರೆ ಮಾಡಿ ಬಾ ಅನ್ದರೆ...ಅದರೆ ಆತ ಅಸ್ಟೊನ್ದು ಉದ್ದಟತನ ತೋರಲಾರ... ಹಾಗಾಗಿ ಅದು ನನ್ನ ಮೇಲೆ ಅವಲಮ್ಬಿತವಾಗಿರುತ್ತದೆ. ಎದ್ದು ರೂಮಿನ ಕಸ ಹೊಡೆದು, ಸ್ವಲ್ಪ ವ್ಯಾಯಮ ಮಾಡಿ, ನೊರೆ ಹಾಲನ್ನ ಕುಡಿದು ಸ್ನಾನಕ್ಕೆ ಹೋಗುವೆ... ಆಶ್ಚರ್ಯ ಆಗಿರಬೇಕಲ್ಲ ನಗರದಲ್ಲಿ ನೊರೆ ಹಾಲು ಹೇಗೆ ಅನ್ಥ... ಅದೆನು ಆ ನೊರೆ ಹಾಲಲ್ಲ... ಹಾಲಿನ ಕವರ್ ಅನ್ನು ಸ್ವಲ್ಪ ಕಡಿದಾಗಿ ಹರಿದು ಲೋಟಕ್ಕೆ ಬಿಟ್ಟರೆ ನೊರೆ ಬರುತ್ತೆ... ಆ ಥರಹದ ನೊರೆ ಹಾಲನ್ನ ಕುಡೀತೀನಿ.

ಸ್ನಾನ ಮಾಡಿ, ದೇವರಿಗೆ ಭಕ್ತಿಇನ್ದ ಪ್ರಾರ್ಥನೆ ಮಾಡಿ, ಮನೆ ಇನ್ದ ಹೊರಗಡೆ ಬಿದ್ದರೆ, ಆಗ ನನ್ನ ದಿನಚರಿ ಪ್ರಾರಮ್ಭ.. ಹೈದರಬಾದಿನ ಬಸ್ಸುಗಳಲ್ಲಿ ಓಡಾಡುವುದು ಎಸ್ಟೊನ್ದು ಕಠಿಣ ಅನ್ಥ ನಿಮಗೆ ಗೊತ್ತಿಲ್ಲ..ಒಮ್ಮೆ ನಮ್ಮ ಹೈದರಬಾದ್ ಗೆ ಬನ್ನಿ. ಬಸ್ಸು ನಿಲ್ದಾಣದಲ್ಲಿ ಒನ್ದೆ ಒನ್ದು ಕ್ಷಣ ನಿಲ್ಲುತ್ತೆ ಅಸ್ಟೆ...ಅಸ್ಟ್ರಲ್ಲಿ ಹತ್ತಿಬಿಡಬೇಕು, ಇಲ್ಲ ಅನ್ದರೆ ಓಡ್ತಾ ಇರೊ ಬಸ್ಸಿಗೆ ಹತ್ತಿದ ಹಾಗೆ ಹತ್ತಬೇಕು, ಇಳಿಯೊವಾಗಲು ಹೀಗೆ ಪಜೀತಿ ಪಡಬೇಕು... ಬಹುಶಹ ಎಲ್ಲ ದೊಡ್ಡ ನಗರಗಳಲ್ಲಿ, ತಮ್ಮದೆ ವಾಹನಗಳಿಲ್ಲದವರು ಪಡುವ ಪಾಡು ಅನ್ನಿಸುತ್ತೆ, unless ನೀನು ಹುಡುಗಿ ಅಗಿ, ಒಬ್ಬ ಬಕ್ರನ್ನ ಹುಡುಕಿಕೊನ್ಡಿದ್ದರೆ ಈ ಪರಿಸ್ಥಿತಿ ಇರೊಲ್ಲ...

ಸರಿ officeನ ಒಳಕ್ಕೆ ಹೊಗುತ್ತಿರುವನ್ತೆಯೆ, ಒನ್ದು ತರಹದ ಉತ್ಸಾಹ ಮೈಯನ್ನ ತುಮ್ಬುತ್ತೆ... ಈ ದಿನ ಒಳ್ಳೆ ದಿನ ಆಗಲಿ ಅನ್ಥ ... ೧೧.೩೦ ಆಗಿದೆ ಈಗ.. ಹೊದ ತಕ್ಷಣ emails ಎಲ್ಲ ನೋಡಿ, ಆ ದಿನ ಏನನ್ನ ಮಾಡಬೇಕು ಅನ್ಥ ನಿರ್ಧರಿಸಿಕೊನ್ಡು, ಜೀತು ಏನನ್ನ ಮಾಡ್ತಾ ಇದ್ದನೆ ಅನ್ಥ ನೊಡ್ತೀನೆ... ಯಕನ್ದ್ರೆ ಬಹುಶಹ ಅವನು ನನ್ನ ತರಹದ emotional fool..ಹಾಗಾಗಿ ಅವನನ್ನು ನನ್ನ ತರಹವೆ use ಮಾಡಿಕೊನ್ಡು ಬಿಸಾಕ್ಥರೆ ಅನ್ಥ... ಮಾರ್ಚಿನಲ್ಲಿ ಇದ್ದುದುಕಿನ್ತಾ ಈಗ ಅವನು ವಾಸಿ, ಕೆಲಸದಲ್ಲಿ ಮುನ್ದುವರಿದಿದಾನೆ..ಅದರೆ ಇನ್ನು tension ಆಗ್ಥನೆ... ಸಹಜವೆ..ನಮ್ಮ team ನಲ್ಲಿ ಇರುವ ತೊನ್ದರೆಗಳನ್ನು ನೋಡಿದರೆ ಎನ್ಥವರಿಗೂ tension ಆಗೇಅಗುತ್ತೆ ಅದರೆ ನನ್ನ ಮ್ಯಾನೇಜರ್ಸ್ಗೆ ಬಿಟ್ಟು.... ಸರಿ ಬಿಡಿ ಅದರ ಬಗ್ಗ್ಯೆ ಮಾತಡಿ ಸುಮ್ಮನೆ ಸಮಯ ವ್ಯರ್ಥ....

ಸರಿ ನನ್ನ ಕೆಳಸದಲ್ಲಿ ಮುಳುಗಿರ್ತೆನೆ...೧.೩೦ ಆಗುತ್ತಿದ್ದನೆ ಊಟ ಬರುತ್ತೆ.....ಸರಿ ಊಟ ಮಾಡಿ ೨.೩೦ಗೆ ಬರೊ ಹೊತ್ತಿಗೆ...ಬಾಸ್ ನೊ ೨ ಬನ್ದಿರುತ್ತೆ... ನನ್ಗೆ ಈಗ ೬ ವರ್ಷ ಇದೇ company ನಲ್ಲಿ experience ಆಗಿದೆ...ನಮ್ಮ ಬಾಸ್ ನೊ ೩ ಕ್ಕೆ ಈಗ ೨.೫ ವರ್ಷ experience ಆಗಿದೆ... ಅದರೆ ನಮ್ಮ ಬಾಸ್ ನೊ ೧ , ಅವರಿಗೆ ೧೦ ವರ್ಷಕ್ಕೂ ಮೇಲ್ಪಟ್ಟು experience ಆಗಿದೆ... ಈ ಬಾಸ್ ನೊ ೩, ಬಾಸ್ ನೊ ೧ ಕ್ಕೆ ಉದ್ದಟತನದಲ್ಲಿ ಮಾತನಾಡುತ್ತೆ, ಬಾಸ್ ನೊ ೧ ಎನೂ ಹೇಳೊಲ್ಲ... ನನ್ನ ಹತ್ತಿರ ಒನ್ದು ದಿನ ಇದೇ ಬಾಸ್ ನೊ ೩ ಆಟ ಆದಿತ್ತು, ಒನ್ದು ಬಲವಾದ ಒದೆತ ಕೊಟ್ಟೆ, ಆಮೇಲೆ ಮಾತಡೊಲ್ಲ... ಹಹ ... ನನ್ನ ರಾಜ್ಯದವರೆ..ಅದರೆ ಈಗ ನನ್ಗೆ ಅರ್ಥ ಆಯ್ಥು ಯಾಕೆ ಕನ್ನಡದವರು ತಮ್ಮ ಕನ್ನಡಿಗರಿಗೆ ಸಹಾಯ ಮಾಡೊಲ್ಲ ಅನ್ಥ... ಬೇರೇ ಕನ್ನಡಿಗರು ಸ್ನೇಹಿತರಾದರು, ಸಹೋದ್ಯೊಗಿಗಳಾದರು, ಅದರೆ ಇವರಸ್ಟು ಅಧಮರಾಗಿರಲಿಲ್ಲ.... ಬಹುಶಹ ಅವರುಗಳು ಅವರ ಮಟ್ಟಿಗೆ ಅವರು ಸರಿ, ಅದರೆ team leader ಅಗಿದ್ದವ, manager ಅಗಿದ್ದವನಿಗೆ ಇವನೆಲ್ಲ ಅರ್ಥ ಮಾಡಿಕೊನ್ದು ಕೆಲಸ ಮಾಡಬೇಕಾಗುವುದು, ಅದರೆ ಹಾಗಾಗಿಲ್ಲ...ಹಾಗಗಿ ಇಲ್ಲಿ ಬಹಳ escalations... ನಮಗೆ ಜನತಾ ದಳದ ಕಥೆ ಗೊತ್ತೇ ಇದೆ... ಅದರ philosophies, idealogies ಎಲ್ಲಾ ಸರಿ , ಅದರೆ too many cooks spoil the food ಅನ್ನೊ ಹಾಗೆ too many leaders spoil the party/project... ೬ ವರ್ಷದ ನನಗೆ ಇದು ತಿಳಿದಿದೆ, ಅವರಿಗೆ ತಿಳಿಯದೆ, ತಿಳಿದು ಸುಮ್ಮನಿದ್ದಾರೆಯೆ, ಹಾಗದಾರೆ ನಾನು ಕೂಡ ಯೊಚಿಸಿ, ಇದನ್ನು ಸರಿ ಮಾಡುವ ಆಸೆಯನ್ನು ಬಿಡಬೇಕು ಅನ್ನಿಸುತ್ತೆ.. ಅನ್ನಿಸುತ್ತೆ ಏನು, ಆಸೆಯನ್ನೆ ಬಿಟ್ಟಿದ್ದೇನೆ... ಆನನ್ತರ ೪ಕ್ಕೆ ಬಾಸ್ ನೊ ೨ ಬರುತ್ತೆ... ಬಾಸ್ ನೊ ೧, ಬಾಸ್ ನೊ ೨, ಬಾಸ್ ನೊ ೩ - ಈ ಮೂವರನ್ನು ನೋಡಿದರೆ ಯಾರಿಗೂ ಆಗೊಲ್ಲ, ಅದರೆ ಯಾರು ಧೈರ್ಯ ಮಾಡಿ ಮ್ಯಾನೇಜರ್ಸ್ ಹತ್ತಿರ ಹೇಳಲಾರರು, ಸರಿ ಅನ್ನಿಸುತ್ತೆ , ತಪ್ಪು ಕೂಡ ಅನ್ನಿಸ್ಸುತೆ.. ನಾನು ಕೂಡ ಅವರ ಹಾಗೆಯೆ ಆಗಿ ಹೋಗಿದ್ದೇನೆ...ನಾನು ಸುಮ್ಮನಾಗಿ ಹೋಗಿದ್ದೇನೆ...

ಸರಿ ಅನ್ದುಕೊನ್ಡು , ಈ ಅವಾನ್ತರಗಳನ್ನು ನೋಡಿಕೊನ್ಡು , ಈ indisciplineಗಳೆಲ್ಲವನ್ನು ಸಹಿಸಿಕೊನ್ದು, frustration ಅದುಮಿಟ್ಟುಕೊನ್ಡು, ಮಲ್ಲಿಕ್ ಮಾಡಿದ promise ಬ್ರೆಕ್ ಮಾಡಿದ ಕೋಪ ಸಹಿಸಿಕೊನ್ಡು ಕೆಲಸ ಮಾಡ್ತಾ ಇದ್ದಿನೆ ಈಗ... ಒನ್ದು ಗಾದೆ ಇದೆ ’ ಹಿರಿಯಕ್ಕನ ಚಾಳಿ ಮನೆ ಮನ್ದಿಗೆಲ್ಲ ಅನ್ಥ’ ಹಾಗೆ ಒಳ್ಳೆ leader , ಒಳ್ಳೆ manager ಇದ್ದರೆ ನಮ್ಮ project ಈ ಅಧೊಗತಿಯಲ್ಲಿ ಇರೊಲ್ಲ... ಸರಿ ಬಿಡು ಇದೆಲ್ಲ ನನ್ಗ್ಯಾಕೆ ಅನ್ದ್ಕೊನ್ದು ಮತ್ತೆ ಕೆಲಸದಲ್ಲಿ ತಲ್ಲೀನ ಆಗಿರ್ತೆನೆ... ಆಗ ರಹಿಮ್ ಬನ್ದು ’ ರನ್ಡಿ ಸಾರ್ , ಚಾಯ್ ತಾಗಿ ವಚ್ಚೀದ್ದಾಮ್, ಮಳ್ಳಿ ನಾಕು ೫ ಗನ್ಟಕು ಚೂನ್ಗ್ ತೊ ಕಾಲ್ ಉನ್ದಿ’... ಆಗ ಜಿತು ಸಹ ಜೊತೆಗೂಡಿ ಚಾ ಕುಡುಯಲು ಹೊರಗಡೆ ಹೊಗುತ್ತೇವೆ...ಮತ್ತೆ ಇದರ ಬಗ್ಗೆಯೆ ಮಾತು .. ನನಗೂ ಸಾಕಾಗಿದೆ... ನಾನು ಇದರ ಬಗ್ಗೆ ಮಾತನ್ನು ಆಡುವುದನ್ನು ಬಿಟ್ಟು ಕೆಲಸ ಕಲಿಯಬೇಕು ಅನ್ಥ ಅನ್ದುಕೊನ್ಡು ಮತ್ತೆ ಬರ್ತೀನಿ.. ಸರಿ ಜಿತುಗೆ ಹೇಳಿಕೊಡ್ತಾ ನಾನು ಕಲಿತಾ ಇರ್ತೆನೆ...ನನ್ಗೆ ಕೆಲಸ ಮಾಡಬೇಕು, ಮುನ್ದುವರಿಬೇಕು ಅನ್ನೊ ಆಸೆ ಇದೆ... ಮಾನೇಜರ್ ಆಗಬೇಕು, profit ತರಬೇಕು ಅನ್ನೊ ಆಸೆ ಇದೆ... ಅದರೆ ನನ್ನ company ಇದೆನೆಲ್ಲ ಉಪಯೊಗಿಸಿಕೊಳ್ಳೊಲ್ಲ ಅನ್ನಿಸುತ್ತೆ...

೬ ಕ್ಕೆ team meeting ಇದೆ, ಆದರೆ ಬಾಸ್ ನೊ ೨, ಬಾಸ್ ನೊ ೩ ೬.೨೦ಕ್ಕೆ ಬರ್ಥಾರೆ, ಬಾಸ್ ನೊ ೧ ಅವರಿಗೆ call ಮಾಡೀ wait ಮಾಡ್ತಾರೆ...ಮಿಕ್ಕ team ಅವರಿಗೊಸ್ಕರ wait ಮಾಡಬೇಕು... ಹೀಗಿದೆ ನಮ್ಮ teamನಲ್ಲಿರೋ ಬೇಜವಾಬ್ದಾರಿತನ... ಮೂವರು ಬಾಸ್ ಗಳದ್ದು... ಆದರೆ ಯಾರು ಇದರ ಬಗ್ಗೆ ದನಿ ಎತ್ತುವುದಿಲ್ಲ... ಹೀಗೆ ಸಾಗಿದೆ... ಯಕನ್ದ್ರೆ ಎಲ್ಲರು ಆದಸ್ಟು ಬೇಗ ಈ company ಬಿಡಬೇಕು ಅನ್ತ.... ಸರಿ ಇನ್ನು meeting ನಲ್ಲಿ ಈ ೩ ಬಾಸ್ ಗಳದ್ದೆ ಭಾಷಣ... ಮಿಕ್ಕವರೆಲ್ಲ ಯಾಕೆ ಸುಮ್ಮನ್ನಿದ್ದರೆ..ಹಾಗದರೆ ಯರಿಗು ಇದನು ಸರಿ ಮಾಡುವ ಆಸೆ ಇಲ್ಲವೆ... ಮಲ್ಲಿಕ್ ಗೆ ಇಲ್ಲ, ರಾಮ್ಮೊಹನಿಗು ಇಲ್ಲ, ಬಾಸ್ ನೊ ೧, ೨, ೩ , ಮತ್ತೆ ಮಿಕ್ಕವರಿಗೂ ಇಲ್ಲ...ನನ್ಗೊಬ್ಬನಿಗೆ ಯಾಕೆ ... ಹೀಗದರೆ ಯವುದು ಮುನ್ದು ಹೊಗುವುದು.. ಅಥವ... ಎಲ್ಲರೂ are they trying to be smarter than others... are they playing politics.. ಸರಿ ಮಲ್ಲಿಕ್ ಹಾಕಿಕೊಟ್ಟ plans ಎಲ್ಲ discuss ಅಗುತ್ತೆ....ಮೂವರು ಬಾಸ್ ಗಳು ಮತ್ತು ನಾನು ಮಾತಾಡುತ್ತೇನೆ ಬಿಟ್ಟು ಬೇರೇ ಯಾರು ಮಾತಾಡೊಲ್ಲ. mostly ಆ ಪ್ಲಾನ್ ಗಳೆಲ್ಲಾ ಯಾಕೆ implement ಮಾಡೊಕೆ ಆಗೊಲ್ಲ ಅನ್ಥ ಮಾತಾಡ್ತಾರೆ, ಆಮೇಲೆ implement ಮಾಡೊಲ್ಲ... ಹಾಗಾಗಿ ಮೂವರು ಬಾಸ್ ಗಳಿನ್ದ ನಮ್ಮ ಪರಿಸ್ಥಿಥಿ ಹೀಗೆ...

ಹೀಗೆ ನನ್ನ ಇಡಿ ದಿನ ಬೇಕಾರ್ ಆಗಿ ಸಾಗುತ್ತೆ... ನನ್ಗೆ ಸತ್ವಯುತವಾದ ಕೆಲಸ ಮಾಡಬೇಕು ಅನ್ಥ ಆಸೆ, ಕಲಿಬೇಕು ಅನ್ಥ ಆಸೆ, ಬೆಳಿಬೇಕು ಅನ್ಥ ಆಸೆ... ನನ್ನ ಆಸೆ ಮಣ್ಣಾಗುತ್ತಿದೆಯೆ ಅನ್ನೊ ಭಯ.... ಅಸ್ಟು ಹೊತ್ತಿಗೆ ೭.೪೫ ಆಗುತ್ತೆ... ನಾನು system ಲಾಕ್ ಮಾಡಿ ಮನೆಗೆ ಹೊರ್ಡುತ್ತೇನೆ...

ಮನೆಗೆ ಬರ್ತೆನೆ, ಎನದ್ರು ಓದೋ ಮನಸಿದ್ದರೆ ಒದುತ್ತೇನೆ... ಆಮೇಲೆ ಬೇರೆಡೆ ಕೆಲಸಗಳಿಗೆ apply ಮಾಡ್ತೇನೆ... ಆಮೇಲೆ ಇನ್ನೇನು ಮಲಗ್ತೇನೆ...

ಮತ್ತೊನ್ಡ್ ದಿನ ಮತ್ತೆ ಪ್ರಾರಮ್ಭ್ಹ ಆಗುತ್ತೆ....

ಹೀಗೆ ಸಾಗಿದೆ ನನ್ನ ಜೀವನ

Saturday, August 01, 2009

ROTI KAPDA AUR MAKAN

Are hai hai yeh majboorii, yeh mausam aur yeh doori mujhe pal pal hai tadpaaye
Teri do takiyan di naukri te mera lakhon kaa saawan jaaye re
Are hai hai yeh....

Kitne saawan beet gaye, baithi hoon aas lagaaye
Kiss saawan mein mile sajanwa, woh saawan kab aaye kab aaye
Madhur milan kaa yeh saawan hathon se nikla jaaye
O teri do takiyan....

Prem ka aisa bandhan hai jo bandh ke phir naa toote
Are naukari kaa hai kya bharosa, aaj mile kal chhoote, kal choote
Ambar pe hai dhara swayam aur phir bhi too ghabraye
O teri do takiyan.....


this is one of the song which had intrigued me of the feeling of a wife ... so nicely expressed by the author whoever has written this

Monday, July 06, 2009

ಒನ್ದು ಜಿಗ್ನಾಸೆ

ಕನಕದಾಸರ ಪದಗಳನ್ನು ಕೇಳಿದಾಗಲೆಲ್ಲಾ ನನ್ಗೆ ಅನ್ನಿಸ್ತಾ ಇರುತ್ತೆ, ಪ್ರೀತಿ ಪ್ರೇಮ ಅನ್ನೊದು , ಸನ್ಗಾತಿ ಬೇಕು ಅನ್ನೊದು ಇದೆಲ್ಲ ನಶ್ವರ ಅಲ್ಲವ.
ಇವರು ನನ್ನೊರು, ಅವರು ಪರರು ಇದೆಲ್ಲ ಯಾಕೆ ಮಾಡ್ತೇವೆ ನಾವು. ನಮ್ಮ ನಮ್ಮಲ್ಲೆ ಯಾಕೆ ಹೊಡೆದಾಡ್ತೀವೆ. ಚಿಕ್ಕನ್ದಿನಿನ್ದಾ ನಾನು ನೊಡಿದ್ದು ಇದನ್ನೆ.
ಪ್ರಪಚದ ಜನರೆಲ್ಲಾ ಇವ ನನ್ನ ಜಾತಿಯವ, ಅವ ಬೇರೆ ಜಾತಿಯವ. ನಮ್ಮ ಜಾತಿ ದೊಡ್ಡದು, ನಿಮ್ಮದು ಚಿಕ್ಕದು. ನಾನು ಹಣವನ್ತ, ನೀನು ನನಗಿನ್ತಾ ಕಮ್ಮಿ.
ಹೀಗೆ ಇನ್ನೂ ಏನೇನೂ ಕಾರಣಗಳು ನಮ್ಮನ್ನು ಬೇರೆ ಬೇರೆಯಾಗಿಯೆ ಇರಿಸಿವೆ. ಇಷ್ತೆಲ್ಲಾ ಮಾಡಿ ಕೊನೆಗೆ ನಾವು ಏನಾಗುತ್ತೇವೆ? ಅದು ನಮಗ ಯಾರಿಗು ತಿಳಿದಿಲ್ಲಾ.
ಆದರು ನಾವು ಈ ಸಣ್ಣ ಸಣ್ಣ ಕಾರಣಗಳನ್ನು ಇಟ್ಟುಕೋನ್ಡು ಜೀವಿಸ್ತೇವೆ. ಇದರಿನ್ದ ಏನು ಪ್ರಯೋಜನ.

ಮೊನ್ನೆ ಊರಿಗೆ ಹೋದಾಗ, ಎಲ್ಲಾರು ಆರಾಮಾಗಿ ಕುಳಿತು ಮಾತಾಡ್ತಾ ಇದ್ದರು. ಅದರಲ್ಲಿ ನನಗೆ ಚಿಕ್ಕ ಅಜ್ಜಿ ಆಗುವರೊಬ್ಬರು , ತಮ್ಮ ಹೆಚ್ಚುಗಾರಿಕಿಯನ್ನು ತೋರಿಸಲು ,
ನಾನು ಯವತ್ತೂ ಸನ್ಖಷ್ಟ ಚಥುರ್ತಿ ಅನ್ನ ಮರೆಯೊದೇ ಇಲ್ಲಪ್ಪ. ನಾವು ಯಾವುದೆ ಕಾರಣಕ್ಕು ಮರಿಬಾರ್ದು . ನಾನು ಸುಮ್ಮನಿರಲಾರ್ದೆ ಹೋದೆ. ಅಜ್ಜಿ, ಪೂಜೆ ಮಾಡಿದರೆ ಬರಿ ದೇವರಿಗೆ
ಗೌರವ ತೊರಿಸಿದ್ರೆ ಆಗುತ್ಯೆ. ಕಸ್ಟದಲ್ಲಿ ಇರೊರಿಗೆ ಸಹಾಯ ಮಾಡಿದ್ರು ಅದು ಪೂಜೆನೇ ತಾನೆ? ಅನ್ಥ ಕೆಳಿಬಿಟ್ಟೆ. ಅಜ್ಜಿ , ಕೆರಳಿಕೊನ್ಡಿ, ನೋಡೆ ರಾಧ ನಿನ್ನ ಮಕ್ಕಳಿಗೆ ದೇವರು ದಿನ್ಡ್ರು
ಅನ್ದ್ರೆ ಮರಿಯಾದೆನೆ ಇಲ್ಲಮ್ಮ, ಹೇಗೆ ಉದ್ದಾರವಗ್ತಾರೊ ನಾನ್ ಕಾಣೆ. ನಮ್ಮಮ್ಮ ಹಣೆಹಣೆ ಚಚ್ಕೊತಾ ಇದ್ದದನ್ನ ನಾನು ಮಾತ್ರ ನೊಡಿದೆ.

ಇದರಿನ್ದ ನನ್ಗೆ ಅರ್ಥ ಆಗದಿದ್ದಿದು ಒನ್ದೆ. ಬಡವರಿಗೆ ಸಹಾಯ ಮಾಡಿ, ಅದರಿನ್ದ ದೇವರನ್ನು ಕಾಣಿ ಅನ್ತಾ ಅನ್ದಿದ್ದು ತಪ್ಪೆ? ಹೀಗೆ ದೇವರನ್ನು ಕಾಣಲು ಆಗದೆ?

ಪಡುವಾರಹಳ್ಳಿ ಪಾನ್ಡವರು ಅನ್ನೊ ಚಿತ್ರದಲ್ಲಿ ಒನ್ದು ಹಾಡಿದೆ ’ ಕಣ್ಣು ಮುಚ್ಹಿ ಕುಳಿತರೇ ಕಾಣುವೆ ನೀ ಒಬ್ಬ ಶಿವನು ಶಿವನೇ ಕಾಣುವೆ ನೀ ಒಬ್ಬ ಶಿವನು, ಕಣ್ಣು ಬಿಟ್ಟು ನೋಡಲೂ ಕಾಣ್ವರು ನೂರಾರು ಶಿವರು ಶಿವನೇ ಕಾಣ್ವರು ನೂರಾರು ಶಿವರು’. ಎಲ್ಲಾ ಧರ್ಮಗಳು ದಾನ ಮಾಡಿರಿ ಅನ್ತ ಹೇಳುತ್ತೆ ಅನ್ತಾ ಕೇಳಿದ್ದೆವೆ. ಆದರೆ ಯೆನ್ತವರಿಗೆ ದಾನ ಮಾಡಬೇಕು. ಅದಕ್ಕು ಏಲ್ಲೊ ಕೇಳಿದ್ದ ಮಾತು ’ ಸಥ್ಪಾತ್ರರಿಗೆ ಸತ್ ಸಮಯದಲ್ಲೆ ದಾನ ಮಾಡಬೇಕು’ ಅನ್ತ. ಅದರೆ ದಾನ ಅನ್ನೊದು ನಮ್ಮ ಜೊತೆಗಿನ ಮನುಶ್ಯರಲ್ಲಿ ಇರುವ ಕೆಲಸಗೇಡಿತನಕ್ಕೆ ಸಹಾಯ ಮಾಡುವತಾಗಬರದು ಅಲ್ಲವೆ? ಅದರೆ ಭಿಕ್ಶೆ ಬೇಡುವ ಹಣ್ಣ್ಹಣ್ಣು ಮುದುಕ ಮುದುಕಿಯರನ್ನು ನೋಡಿದಾಗ, ಭಿಕ್ಶೆ ಹಾಕದಿರಲು ಸಾಧ್ಯವೆ?

ಒಮ್ಮೊಮ್ಮೆ ನನಗೆ ಅನ್ನಿಸುತ್ತದೆ, ಈ ಧರಮಗಳು ಅನ್ನೊವು, ಮನುಶ್ಯ ನಿರ್ಮಿಸಿಕೊನ್ಡ ರೀತಿ ರೇಶೆಗಳು ಅನ್ತಾ. ನಾವುಗಳು ಸದ್ಮನುಶ್ಯಾರಗಿ ಬಾಳಲು, ದೆವರು ಅನ್ನೊ ಮಹಾಶಕ್ತಿನ ನಮ್ಮ ಸಣ್ಣ ಊಹೆಗೆ ತಕ್ಕನ್ತೆ , ಊಹಿಸಿಕೋನ್ಡು ಬಾಳ್ತಾ ಇದ್ದೆವೆ. ಅದರೆ ಇದೇ ತಿಳಿದ ಜನ , ಮನುಸ್ಮ್ರುತಿ ಪ್ರಕಾರವಾಗಲಿ, ಚರ್ಚ್ ಪರ ಮನುಶ್ಯರಾಗಲಿ, ಯಾವುದೆ ಧರ್ಮದ ಜನರಾಗಲಿ, ಈ ಭೂಮಿ ಮೇಲೆ ಬರಿ ಒನ್ದು ಗನ್ಡು ಒನ್ದು ಹೆಣ್ಣಿನಿನ್ದ ಜೀವ ರಾಶಿ ಸ್ರುಸ್ಟಿ ಆಯ್ತು ಅನ್ತರೆ. ಹಾಗೆನ್ದರೆ, ನಾವೆಲ್ಲಾ ಅಣ್ಣ ತಮ್ಮನ್ದಿರು ಅಲ್ಲವೆ? ನಾವು ಯಾಕೆ ನಾನು ದೊಡ್ಡವ, ನೀನು ಸಣ್ಣವ ಅನ್ತ ಜಗಳ ಆಡೊದು. ನನ್ನ ಸಣ್ಣ ಮದುಳಿಗೆ ಇದೇ ತೋರಿದ್ದು. ಸರಿಯೋ ತಪ್ಪೋ ಅದು ದೇವರಿಗೆ ಅರ್ಪಿತ.

ಕಣ್ಣು

ಆಶ್ಚರ್ಯ ಸೂಸುತ್ತದೆ ಅದು ಮಗುವಿನ ಕಣ್ಣು
ಪ್ರೀತಿ ಸೂಸುತ್ತದೆ ಅದು ನ್ನ್ನಮ್ಮನ ಕಣ್ಣು
ತ್ರುಪ್ತಿ ಸೂಸುತ್ತದೆ ಅದು ನನ್ನ ಅಪ್ಪನ ಕಣ್ಣು
ಪ್ರೇಮ ಸೂಸುತ್ತದೆ ಅನ್ದುಕೊನ್ಡಿದ್ದೆ ಪ್ರಿಯೆ ಆ ನಿನ್ನ ಕಣ್ಣಲ್ಲಿ
ಅದರೆ ನೋಡಿದ್ದೆ ಅದರಲ್ಲಿ ಬೇರೆ ಒಬ್ಬರಿಗೆ ಪ್ರೀತಿ
ಅದರೆ ಆಗ ನೀನು ನೋಡಿರಲಿಲ್ಲ ನನ್ನ ಕಣ್ಣಲ್ಲಿ ನೋವು
ಈಗೆಲ್ಲ ನೋವು ಮಾಯ,
ಬರಿಯ ಕಣ್ಣಲ್ಲ, ನನ್ನ ಸನ್ಗಾತಿಯ ಹುಡುಕುವ
ತವಕದಲ್ಲಿ ಇರುವ ಆಶಾಜ್ಯೊತಿಗಳು ಈ ನನ್ನ ಕಣ್ಣು

ಮದುವೆ-ಸನ್ಗಾತಿ

ಕನಸೊನ್ದ ಕನ್ಡನ್ತೆ ಆಯ್ತು
ಅದರಲ್ಲಿ ನಾನು ಪ್ರಿಯೆ ಮದುವಣಿಗ
ಪ್ರಿಯೆ ನೀನು ಮದುವಣಗಿತ್ತಿ
ಕೊಟ್ಟು ತೆಗೆದುಕೊಳ್ಳೊ ಮಾತಾಗಿತ್ತು
ಕೋಡೊದು ಪ್ರೀತಿ, ತೆಗೆದು ಕೊಳ್ಳೊದು ಆಪ್ಯಾಯತೆ
ಕಣ್ಣು ತೆರೆದು ನೋಡಿದೆ
ಕೊಡೋದು ಹಣ, ಪಡೆಯೋದು ಗೌರವ
ಅನ್ಯೊನ್ಯತೆ ಅನ್ನೊದು ಆಮೇಲಿನ ಅನಿವಾರ್ಯತೆ
ಎಲ್ಲರ ಗೌರವ ಉಳಿಸಲು ನಾವು ಪಡುವ ಪಾಡಿಗೆ
ಯಾರೂ ಹರಿಸರು ಕಣ್ಣೀರು, ಮದುವೆಯಾದ ಮೇಲೇ
ನನಗೆ ನೀನು, ನಿನಗೆ ನಾನು
ಒಮ್ಮೆ ಮಾತಾಡಿಯಾದರು ತಿಳಿಯಬಾರದೆ ನಾವು
ನಮಗೆ ಬೇಡ ಈ ಕೊಟ್ಟು ತೆಗೆದುಕೊಳ್ಳೊ ಮಾತು
ಇರಲಿ ನಮ್ಮಿಬ್ಬರಲ್ಲಿ ಬರಿ ಕಣ್ಣೊಟದ ಭಾಷೆ
ಒಮ್ಮತವೆ ಆಗಲಿ ನಮ್ಮ ಪರಿಣಯದ ಹಾದಿ
ಬಿಡದಿರು ಕೈಯ್ಯ ದಮ್ಮಯ್ಯ

ಕನಸು-ನಲ್ಲೆ

ಮೊನ್ನೆ ನಿನ್ನ ಕಡನ್ತೆ
ನಿನ್ನೊಡನಾಡಿದನ್ತೆ ನನಗೆ ಕನಸು
ನನಸಿನಲ್ಲಿ ನೀನು ನನ್ನಿನ್ದಾ ಬಲು ದೂರ
ಅದರೂ ಮನಸು ಒಪ್ಪದು
ನೀನಿರುವೆ ಇಲ್ಲೆ ನಲ್ಲೆ ನನ್ನ ಹ್ರುದಯದಲ್ಲೆ
ಈ ಎಲ್ಲೆ ಇರುವುದು ಎನ್ದಿನವರೆವಿಗು
ನೀನಿರುವೆ ನನ್ನಲ್ಲಿ ಅಲ್ಲಿಯವರೆವಿಗು

ಬಾಳು

ಬಾಳೊನ್ದು ಭಾವ ಗೀತೆ
ಅದು ಒನ್ದು ಸುನ್ದರ ಕವಿತೆ
ಏಳು ಬೀಳಿನ ಗಾಥೆ
ಪ್ರೀತಿ ಪ್ರೇಮವ ತುಮ್ಬಿತೆ
ಆ ೩ ದಿನಗಳಾ ಕವಿತೆ
ಸತ್ವಪೂರ್ಣವದು ಆ ಜೀವಿತ

ಬಾಳು

ಬಾಳೊನ್ದು ಭಾವ ಗೀತೆ
ಅದು ಒನ್ದು ಸುನ್ದರ ಕವಿತೆ
ಏಳು ಬೀಳಿನ ಗಾಥೆ
ಪ್ರೀತಿ ಪ್ರೇಮವ ತುಮ್ಬಿತೆ
ಆ ೩ ದಿನಗಳಾ ಕವಿತೆ
ಸತ್ವಪೂರ್ಣವದು ಆ ಜೀವಿತ

ಭಾಗ 00

ಕಥೆಯ ಹೆಸರು : ಮೂಕ ಹಕ್ಕಿಯು ಹಾಡು
ಲೇಕಖರು : ಎಮ್ ಆರ್ ಹರ್ಷವರ್ಧನ
ಬರೆದ ದಿನಾನ್ಖ : ಅಪ್ರಿಲ್ ಇನ್ದ ಜುಲೈ ಮಾಹೆ ೨೦೦೯

note : ಇದು ನನ್ನ ಊಹ ಕಥೆ. ಇದು ಯಾರ ಜೀವನದ ಮೇಲೂ ಆಧಾರಿತವಲ್ಲ. ಹಾಗೇನಾದರು ಆಗಿಇದ್ದಲ್ಲಿ ಅದು ಕಾಕತಾಳೀಯವಷ್ಟೆ.

ಪಾತ್ರಗಳು :

ರಾಮು : ಹೀರೊ ನೊ ೧
ರಾಜೇಶ : ಹೀರೊ ನೊ ೨
ಸರಸ್ವತಿ : ರಮುನ ಅಮ್ಮ
ಸದಾಶಿವ ರಾಯರು : ರಾಮುನ ಅಪ್ಪ
ಜಾನಕಿ : ರಾಜೇಶನ ಅಮ್ಮ
sweetu : ರಾಮುನ ಪ್ರಿಯ ವ್ಯಕ್ತಿ ( ರಮೇಶ )
ಚನ್ದ್ರಶೇಖರ್ - ಸದಾಶಿವರ ಸಹೋದ್ಯೊಗಿ
ಪಾರ್ವತಿ - ಚನ್ದ್ರಶೇಖರ್
ನಳಿನಿ - ಚನ್ದ್ರಶೇಖರ್,ಪಾರ್ವತಿ ಅವರುಗಳ ಒಬ್ಬಳೆ ಮಗಳು

ಭಾಗ 1

gateಅನ್ನು ತೆಗೆದು ಒಳಕ್ಕೆ ಬರುತಿದ್ದ ರಾಜೆಶನ್ನ ನೊಡಿ ಸದಾಶಿವ ರಾಯರು " ಬಾ ರಾಜೇಶ , ನಿನ್ನ ಸ್ನೇಹಿತ ಇನ್ನು ಮೇಲೆ ಅವನ ರೂಮಿನಲ್ಲಿ ಇನ್ನು ಮಲಗಿದ್ದಾನೆ....ಎಳಿಸು ಹೊಗಪ್ಪ... ನಿನ್ನಿನ್ದ ಉಷಾ ರಾಗ ಕೆಳಿನೆ ಅವನು ಎಳೊಧು.... ನಮ್ಮ ಕೂಗಿಗೆಲ್ಲ ಅವನು ಎಳೊಲ್ಲ"

ರಾಜೇಶ : ಬಿಡಿ uncle ಅವನದ್ದು ಇದೆಲ್ಲ ನಿಮಗೆ ನನಗೆ ಎಲ್ಲಾ ಹೊಸದೆನುನ್ ಅಲ್ವಲ್ಲಾ .... ನನ್ಗು ಅವನನ್ನ ನೋಡದೆ ದಿನ ಅಗೊಲ್ಲ ......

ಸದಾಶಿವ : ಸರಿನಪ್ಪ ನಿಮ್ಮ ಇಬ್ರ ಸ್ನೇಹ ಕನ್ದು ಖುಶಿ ಅಗುತ್ತೆ .... ಒಳಗಡೆ ಹೋಗು ನಿಮ್ಮ aunty ತಿನ್ಡಿ ಮಾದ್ಥಾ ಇದ್ದಳೆ ಅನ್ನಿಸುತ್ತೆ...ಅವನ್ನ ಎಳಿಸಿ ರೆಡಿ ಅಗೋಕೆ ಹೇಳು .... officeಗೆ lateಆಗ್ಥಾ ಇದೆ ಅನ್ನಿಸುತ್ತೆ .....

ರಾಜೇಶ : ಸರಿ uncle.....

ತಲೆ ಬಾಗಿಲನ್ನು ದಾಟುತಿರುವಾಗಲೆ ಸರಸ್ವತಿ " ಬಾ ರಾಜೇಶ , ಅವನು ಇನ್ನು ಮಲಗಿಧಾನೆ ಅನ್ನಿಸುತ್ತೆ....ಅವನ್ನ ಎಳಿಸು ಹೋಗು, ಅವನು ರೆಡಿ ಅಗೊದ್ರೊಳೊಗಡೆ ತಿನ್ಡಿ ರೆಡಿ ಅಗಿರುತ್ತೆ....

ರಾಜೇಶ ಸರಿ aunty ಅನ್ಥ ಹೀಳಿ , ರಾಮು ರೂಮಿನೊಳಕ್ಕೆ ಕಾಲಿಡುತ್ತಾನೆ.....

ಇತ್ತ ಇದಾವುದರ ಪರಿವೆಯೇ ಇಲ್ಲದೆ, ಮುಖದಲ್ಲಿ ಮನ್ದ್ಹಾಸ ತೋರುತ್ತಾ, ಹೊಸದೊನ್ದು ಕನಸನ್ನು ಕಾಣುತ್ತಾ ಸುಖ್ಹ ನಿದ್ರೆಯಲ್ಲಿ ರಾಮು ಇದ್ದನು...ಆದರೆ ಯಾರೊ ಅವನನ್ನು ತಳ್ಳಿದ ಹಾಗಾಗಿ ಎದ್ದು ನೊಡುತ್ತಾನೆ....ಅಲ್ಲಿ ರಾಜೇಶನಿದ್ದಾನೆ......ಎನೊ ಮಗಾ ನಾನು ಬನ್ದು ಎಳಿಸೊ ವರ್ಗೂ ನೀನು ಎಳೋದೆ ಇಲ್ಲವಲ್ಲ.....officeಗೆ late ಆಗ್ಥಾ ಇಲ್ವ ಅನ್ಥ ರಾಜೇಶ ಗೊಣ್ಗ್ಥಾ ಇದ್ದ.....

ರಾಮು ಮತ್ತು ರಾಜೇಶ ಇಬ್ರು ಚಿಕ್ಕ ಮಕ್ಕಳಾಗಿದ್ದ ಸಮಯದಿನ್ದ್ಲು ಒಳ್ಲೆ ಸ್ನೇಹಿತರು ... ಇಬ್ಬರು ಒಳ್ಳೊಳ್ಳೆ IT companyಗಳಲ್ಲಿ ಇದ್ದು ಕೈ ತುಮ್ಬ ಸಮ್ಬಳ ತರ್ತಾ ಇದ್ರು .... ಇಬ್ರು ವಿಚಾರವಾದಿಗಳು, ಪರಿಸರ ಪ್ರಿಯರು, ಸಮಾಜ ಸೇವೆಯಲ್ಲಿ ಆಸಕ್ಥಿ ಉಳ್ಳವರು ಅಗಿದ್ರು.... ಇದೆಲ್ಲ ಯಾಕೆ ಹೇಳ್ಥಾ ಇದ್ದೀನೀ ಅನ್ದ್ರೆ..ಅವರು ಬೇರೆ ಹುಡುಗರ ತರಹ ಪಾಸ್ಚಮಾತ್ಯ ಸಮ್ಸ್ಕ್ರುತಿಯನ್ನು ಕನ್ದಿದ್ರು ಭಾರತೀಯ ಸಮ್ಸ್ಕ್ರುತಿನ ಪಾಲಿಸ್ತ ಇದ್ರು........

vibrationನಲ್ಲಿ ಇರೊ ರಾಮು ಮೊಬೈಲ್ ಫೊನ್ ಸದ್ದು ಮಾಡಿತು. ’good morning priya' ಅನ್ಥ ಬನ್ದ SMS ನೋಡಿದ ರಾಜೇಶ , ರಾಮು ಪ್ರೀತಿ ಮಾಡ್ಥಾ ಇದ್ದಾನೆ ಅನ್ಥ ಅರ್ಥ ಮಾಡಿಕೊನ್ದ ರಾಜೇಶ, ಸಮಯ ಬನ್ದಾಗ ರಾಮುನೆ ಇದರ ಭ್ಹಗ್ಯೆ ಹೆಳ್ಥಾನೆ ಅನ್ಥ ನಮ್ಬಿಕೆ ಇತ್ತು ಅವನಿಗೆ..

ರಾಜೇಶ ಎಳೊ ಮಗಾ ನಿನ್ನ ಲೊವೆರ್ SMS ಕೂಡ ಬನ್ದಾಯ್ತು . ಇನ್ನಾದ್ರು ಎಳಪ್ಪ

ಮೈಮುರಿಯುತ್ತಾ ರಾಮು ’ ನಿನ್ದೊಳ್ಲೆ ಕಥೆ , ದಿನಾ ಬನ್ದು ಎಳಿಸಿ ತೊನ್ದ್ರೆ ಕೊಡ್ತೀಯ ಮಗಾ ’ ಅದರೆ ಮನಸಿನ ಒಳಗಡೆ ಸ್ನೆಹಿತನ ಮೇಲೆ ಗೌರವವೆ ಇತ್ತು. ಅದರೆ ಹುಸಿಮುನಿಸಿ ತೊರಿಸ್ಥಾ ಇದ್ದ...

ರಾಮು ೬ ಅಡಿಯ ಕಟ್ಟು ಮಸ್ಥಾದ ಹುಡುಗ. ಕರಾಟೆ, ಜ್ಯುಡೊ ಮುನ್ತಾದ ಚಟುವಟಿಕೆಗಳಲ್ಲಿ ತೊಡಿಗಿಸಿಕೊನ್ದಿದ್ದ. ರಾಜೇಶನು ಫ಼ೂಟ್ ಬಾಲ್, ವೊಲ್ಲಿ ಬಾಲ್ ಮುನ್ತಾದಾ ಆಟಗಲಲ್ಲಿ ತೊಡಗಿಕೊನ್ದಿದ್ದ.

ಇನ್ನು ತಡ ಮಾಡಿದರೆ ರಾಜೇಶ ಎನು ಮಾಡ್ಥನೊ ಅನ್ಥ ರಾಮು ಸ್ನಾನದ ಮನೆಗೆ ಹೊರಟ.

ರಾಜೇಶ - ಮಗಾ ನಾನು ಕೆಳಗೆ ಆನ್ಟಿ ಜೊತೆ ಮಾತಾದ್ಥಾ ಇರ್ತೆನೆ, ಬೇಗ ರೆಡಿ ಅಗಿ ಬಾ
ರಾಮು - ಸರಿ ಮಗ, ಗಿವ್ ಮಿ ೧೦ ಮಿನಿಟೆಸ್

ಮಹಡಿ ಇನ್ದ ಕೆಳಗೆ ಇಳಿದ ರಾಜೇಶ , ರಾಮು ಅಮ್ಮ ಸರಸ್ವತಿ ಜೊತೆ ಮಾತುಕತೆಗೆ ಇಳಿದ....

ರಾಜೇಶ - ಆನ್ಟಿ,ಏನು ತಿನ್ಡಿ ಇವತ್ತು
ಸರಸ್ವತಿ - ಪೂರಿ ಸಾಗು, ನಿನ್ಗೆ ಇವಾಗಲೆ ಕೊಡ್ಲೆನೊ, ಅಥವ ಅವನ ಜೊತೆನೆ ತಿನ್ತೀಯ.....
ರಾಜೇಶ - ಅವನು ಬರ್ಲಿ ಆನ್ಟಿ....
ಸರಸ್ವತಿ - ಸರಿನಪ್ಪ
ರಾಜೇಶ - ನಾನು ದಿನಾ ಬನ್ದು ಎಳಿಸೊವರ್ಗೂ ಇವನು ಎಳೊದೆ ಇಲ್ಲವಲ್ಲ ಆನ್ಟಿ. ನನ್ನ ಮದುವೆ ಆದ ಮೇಲೆ ಇವನ ಕಥೆ ಎನು ಆನ್ಟಿ
ಸರಸ್ವತಿ - ಎನಗುತ್ತೆ, ಅವನಿಗು ಮದುವೆ ಮಾಡಿಬಿಡೊಧು, ಆಗ ಅವನ ಹೆನ್ದತಿ ಜವಾಬ್ದಾರಿ....ನೋಡು ಮರ್ತೇ ಬಿಟ್ತೆ ......ನಿಮಮ್ಮ ಜಾನಕಿಗೆ ಹೇಳು ನಾಳೆ ೧೦ ಗನ್ಟೆಗೆ ಹೊರಡೊಣ ನಿನ್ನ ಮದುವೆ ಶೊಪ್ಪಿನ್ಗ್ಗೆ ಅನ್ತ ......... ನಿನ್ನ ಮದುವೆ ಮುಗಿದ ನನ್ತರ ಇವನಿಗು ಮದುವೆ ಮಾಡಿ ಮುಗಿಸಿದ್ರೆ, ನಮಗೂ ನೆಮ್ಮದಿ.....
ರಾಜೇಶ - ಯಾಕೆ ಆನ್ಟಿ, ಅವನಿಗೆ ಒಪ್ಪಿಗೆ ಆಗೊ ಹೆಣ್ಣು ಇನ್ನು ಸಿಕ್ಕಿಲ್ವಾ....

ಅಸ್ಟರಲ್ಲಿ ಒಳಗಡೆ ಪೇಪರ್ ಓದುತ್ತಾ ಇದ್ದ ಸದಾಶಿವ, ಇವರಿಬ್ಬರ ಮಾತುಗಳನ್ನ ಕೇಳಿಸಿಕೊನ್ದು ಹೊರ್ಗಡೆ ಬನ್ದ್ರು...

ಸದಾಶಿವ - ನಮಗು ಇವನು ಒಪ್ಪೊ ತರಹದ ಹೆಣ್ಣನ್ನ ಹುಡುಕಿ ಹುಡುಕಿ ಸಾಕಾಯ್ತು.....
ಸರಸ್ವತಿ ರಾಜೇಶನ ಕಡೆ ತಿರುಗಿ - ನೀನಾದ್ರು ಕೇಳಿ ತಿಳ್ಕೊಪ ಅವನಿಗೆ ಯಾವ ತರಹದ ಹೆಣ್ಣು ಬೇಕು ಅನ್ತ ಅಥವ ಅವನು ಯರನ್ನಾದ್ರು ಇಷ್ಪಪಟ್ಟಿದ್ದಾನ ಹೇಗೇ?

ರಾಜೇಶನಿಗೆ ಪ್ರಾಣ ಸನ್ಕಟ. ಅವನಿಗೆ ರಮು ಮೊಬೈಲ್ ಸುನ್ದರಿ ಭ್ಹಗ್ಯೆ ಗೊತ್ತಿದ್ದರೂ, ರಾಮುನೇ ಹೇಳಲಿ ಅನ್ನೊ ಭಾವನೆ....
ರಾಜೇಶ - ಬಿಡಿ ಆನ್ಟಿ, ಇದನೆಲ್ಲಾ ತಲೆಗೆ ಹಚ್ಹಿಕೊ ಬೇಡಿ.... ಆ ರೀತೀ ಏನಾದರು ಇದ್ದರೇ ಅವನೆ ನಿಮಗೆ ಹೆಲ್ತಾನೆ.... ಸಣ್ಣ ಸನ್ತೊಷದ ವಿಶಯವಿದ್ರು ಅವನು ಹೇಳೊ ಅನ್ತವನು, ಅವನೆನಾದ್ರು ಪ್ರೀತಿಸಿದ್ದರೆ ಹೇಳೇ ಹೇಳ್ತಾನೆ ಆನ್ಟಿ.

ಆಸ್ಟರಲ್ಲಿ ರಾಮು ರೆಡಿ ಆಗಿ ಕೆಳಕ್ಕೆ ದೈನಿನ್ಗ್ ಹಾಲ್ಗೆ ಬನ್ದ...ಸರಸ್ವತಿ, ಸದಾಶಿವ ಮತ್ತು ರಾಜೇಶ ಎಲ್ಲರು ಗಮ್ಭೀರವಾಗಿ ಎನನ್ನೊ ಮಾತಾಡುತಿರುವರಲ್ಲಾ ಅನ್ದು ಕೊನ್ದ.....
ಈಗ ಸುಮ್ಮನಿರೊದೆ ಒಳ್ಳೆದು ಅನ್ದುಕೊನ್ದು - ಅಮ್ಮ, ಬೇಗ ತಿನ್ದಿ ಕೊಡು, ಲೇಟ್ ಆಗ್ತಾ ಇದೆ......

ಸರಸ್ವತಿ - ಬಾರಪ್ಪ ಮಗ ರಾಯ, ಏಳೊದೇ ಲೇಟ್, ಆದರೆ ನಾನು ಲೇಟ್ ಮಾಡ್ತೀನೆ ಅನ್ನುತೀಯ.....ಚೆನ್ದಾಯ್ತು ನೆನು ಹೇಳೋದು

ಸದಾಶಿವ - ರಾಮು ನಿನ್ಗೆ ನೆನ್ನೆ ಹೇಳಿದ ವಿಚಾರದ ಮೇಲೇ ಎನು ಯೊಚನೆ ಮಾಡಿದೆಯಪ್ಪ?

ರಾಮು - ಯೊಚಿಸ್ತಾ ಇದ್ದೀನೆ ಅಣ್ಣಾ... ನನಗೆ ಇನ್ನು ಸ್ವಲ್ಪ ಟೈಮ್ ಕೊಡಿ

ರಾಜೇಶ ರಾಮು ಕಡೆ ನೊಡ್ತಾ , ಅನ್ಕಲ್ ಏನ್ ಹೇಳ್ತಾ ಇದ್ದಾರೆ ಅನ್ತಾ ಕಣ್ಣಲ್ಲೇ ಕೇಳಿದಾ.....ರಾಮು ಆಮೇಲೇ ಹೇಳ್ತೀನೀ ಅನ್ತಾ ಸನ್ನೆ ಮಾಡಿದಾ.... ರಾಜೇಶ ಸುಮ್ಮನಾದ....ಸರಿ ಇಬ್ಬರೊ ತಿನ್ಡಿ ಮುಗಿಸಿ, ಬ್ರು ಕಾಫ್ಹಿ ಕುಡಿದು , ರಾಮುನ ಹೊಸ ನಾನೊ ನಲ್ಲೇ ಓಫಿಸ್ ಗೆ ಹೊರ್ಟ್ರು.......

ರಾಜೇಶ ಮತ್ತು ರಾಮು ITPLನ ಬೇರೇ ಬೇರೇ ಕಮ್ಪನಿಗಳಲ್ಲಿ ಕೆಲಸದಲ್ಲಿ ಇದ್ದರು. ಆದರು ಜೊತೆ ಜೊತೆಯಲ್ಲಿ ಕೆಲಸಕ್ಕೆ ಹೊಗಿ ಬರುತ್ತಾಇದ್ದರು. ಇಬ್ಬರು ಪರಿಸರವಾದಿಗಳು , ಹಾಗಾಗಿ car pooling ಮಾಡ್ತಾ ಇದ್ದರು. ಇದು ಕೂಡ ಬಹುಶ ಅವರಿಬ್ಬರ ಸ್ನೇಹ ಹೆಚ್ಚಿಸಲು ಕಾರಣವಾಯ್ತು ಅನ್ನಿಸುತ್ತೆ. birds of the same feather flock together ಅನ್ನೊ ಮಾತು ಇವರಿಬ್ರ ವಿಶಯದಲ್ಲಿ ಅಕ್ಶರ ಸಹ ಸತ್ಯವಾಗಿತ್ತು.

ವೈಬ್ರಟರ್ ಮೋಡ್ ನಲ್ಲಿದ್ದ ಮೊಬೈಲ್ ಮತ್ತೆ ಸದ್ದು ಮಾಡಿತು. ರಾಜೇಶ್ ಥಟ್ಟನೆ ಫೊನ್ ಎತ್ತಿಕೊನ್ಡಾಗ ರಾಮುಗೆ ಹ್ರುದಯವೇ ಬಾಯಿಗೆ ಬನ್ದನ್ಗಾಯ್ತು . sms ಹೀಗಿತ್ತು ’did u reach office sweet heart. how did your day start '

ರಾಜೇಶ - ಪರ್ವಾಗಿಲ್ಲ ಮಗಾ ....ನಿನ್ನ ಡವ್ವು ನಿನ್ನ ಭಗ್ಯೆ ಪೂರ್ತಿ ಟ್ರಾಕ್ ಇಟ್ಟಿಧಾಳೆ. ಏಸ್ಟೊತ್ತಿಗೆ ಎಲ್ಲಿರ್ತೆಯ ಅನ್ಥಾ ಅವಳಿಗೆ ಗೊತ್ತು.
ರಾಮು - ಅದನ್ನೇ ಮಗಾ ಪ್ರೀತಿ ಅನ್ನೊದು ...ಸರಿ ಸರಿ ನಮ್ಮ ಕೊಮ್ಪನಿ ಬನ್ತು, ಇಲ್ಲೇ ಡ್ರೊಪ್ ಮಾಡು ಮಗಾ...
ರಾಜೇಶ - ಸರಿ ಕಣೊ ( ಕಣ್ಣನ್ನು ಮಿಟಿಕಿಸುತ್ತಾ) enjoy

ರಾಜೇಶ ಇಳಿದು , ತನ್ನ ಕಛೇರಿಗೆ ಹೋದ. ರಾಮು ತನ್ನ ಕಛೇರಿಯ ಕಾರ್ ಪಾರ್ಕಿನ್ಗ್ ಲಾಟ್ ನಲ್ಲಿ ಕಾರ್ ಅನ್ನು ಪಾರ್ಕ್ ಮಾಡಿ, ತನ್ನ ಕಮ್ಪ್ಯುಟ್ರ್‍ ಆನ್ ಮಾಡಿ ತನ್ನ ಕೆಲಸದಲ್ಲಿ ತೊಡಗಿದ.

IT ಇನ್ಡುಸ್ತ್ರಿ ಅವರುಗಳ ಬಾಳೇ ಹಾಗೆ, ಒಮ್ಮೆ ಕಛೇರಿ ಒಳಹೊಕ್ಕರೆ ಮುಗೀತು, ಹೊರಗಿನ ಪ್ರಪನ್ಚವೆ ಮರೆತು ಹೋಗುತ್ತೆ. clients, co-workers, meeting, KT ಅದೂ ಇದೂ ಅನ್ತ ಸಮಯ ಹೋಗೋದೆ ತಿಳಿಯೊದಿಲ್ಲಾ. ಅವರ ಪ್ರಪನ್ಚ ತುಮ್ಬ ಚಿಕ್ಕದು. ಆದಿನ ಹಾಗೆಯೆ ಆಯಿತು.

ಮಧ್ಯನ್ಹ ೧ ಗನ್ಟೆಗೆ , ಮತ್ತೊನ್ದು sms ಬನ್ತು. ಮೈಸಝ್ ಹೀಗಿತ್ತು ’ಊಟ ಮಾಡಿದೆಯಾ ಚಿನ್ನು, ಸನ್ಜೆ ಸಿಗ್ತಾ ಇದ್ದಿಯಾ ತಾನೆ, ೪ ದಿನಾ ಅಯ್ತು ನಿನ್ನ ಮೀಟ್ ಮಾಡಿ. ಮಿಸ್ ಮಾಡ್ಬೆಡ ಪ್ಲೀಸ್. ರಾಮು ಅದಕ್ಕೆ ’ ಚ್ಹಿನ್ತೆ ಮಾಡ್ಬೆಡ ಚಿನ್ನ, ರಾಜೇಶನ್ನ ಮನೆಗೆ ಡ್ರೊಪ್ ಮಾಡಿ, ರಾತ್ರಿ ೯ ಗನ್ಟೆಗೆ ಅದೇ ನಮ್ಮ ರೆಗ್ಯುಲರ್ ಜಾಗದಲ್ಲೆ ಮೀಟ್ ಮಾಡೊಣ. ;) ಬೇರೇ ಏನಾದ್ರು ಪ್ಲಾನ್ ಇದೆಯಾ ’ ಅನ್ತಾ ರಿಪ್ಲೈ ಮಾಡಿದ. ನನ್ತರದ ನಿಮಿಷದಲ್ಲೇ ’ ಬೇರೇ ಏನು ಇಲ್ಲಾ, ಜುಸ್ಟ್ ನಿನ್ನ ಮೀಟ್ ಮಾಡ್ ಬೇಕು, ಮಾತಾಡ್ ಬೇಕು ಅಸ್ಟೇ ’ ಅನ್ನೊ ಮೈಸಘ್ ಬನ್ತು.
ಈ ಸಮಯದಲ್ಲೆ ರಾಜೇಶ ಕರೆ ಮಾಡಿ ಊಟಕ್ಕೆ ಹೋಗೋಣ ಬಾ ಅನ್ತ ಹೇಳಿದ. . ಸರಿ ಸ್ವೀಟುಗೆ ಆಮೇಲೆ ರಿಪ್ಲೈ ಮಾಡೊಣ ಅನ್ಥ ಯೊಚಿಸಿ, ರಾಜೇಶನ ಹತ್ತಿರಕ್ಕೆ ಹೊರ್ಟ.

ಲನ್ಚ್ ಮುಗಿಸಿ ಬನ್ದ ರಾಮು ’ಖ್ಹನ್ಡಿತಾ , ನಿನ್ನ ನೋಡೋ , ಮಾತಾಡಿಸೋ ಆಸೇ ನನ್ಗೆ ಇಲ್ಲವ. coming saturdayಗೆ ನಾವು ಭ್ಹೇಟಿ ಮಾಡಿ ೪ ವರ್ಷ್ ಆಯ್ತು. ವಾರ್ಷಿಕೊತ್ಸವದ ಗಿಫ಼್ತ್ ಏನು ಕೊಡ್ತೀಯ? ’ ಅನ್ಥ ರಿಪ್ಲೈ ಮಾಡಿದ. ’ ಒನ್ದು ಮುತ್ತು ಕೊಡ್ತೆನೆ ಬಾ ;) ’ ಅನ್ತ ರಿಪ್ಲೈ ಬನ್ತು. ’ ಕೋಡಲಿಲ್ಲ ಅನ್ದ್ರೆ ಬಿಡೋರು ಯಾರು, ಸರಿ ಈಗ ಕೆಲಸ ಮುಗಿಸಿ ಆಮೇಲೆ ನಿನ್ಗೆ ಕಾಲ್ ಮಾಡ್ತೀನಿ’ ಅನ್ತ ರಾಮು ರಿಪ್ಲೈ ಮಾಡಿ ತನ್ನ ಕೆಲಸದಲ್ಲಿ ತೊಡಗಿದ.

ಸನ್ಜೆ ರಾಜೇಶ ೬ಕ್ಕೆ ಕರೆ ಮಾಡಿ ಹೋರಡೊನ್ವ ಅನ್ತ ಹೇಳಿದ. ರಾಮು ತನ್ನೆಲ್ಲಾ ಕೆಲಸವನ್ನು ಒನ್ದು ಹನ್ತಕ್ಕೆ ತನ್ದಿಟ್ಟು , ನಾಳೆ ಮಾಡಬೇಕಾದಾ ಕೆಲಸದ ಲಿಸ್ಟ್ ಮಾಡಿ , ಸಿಸ್ಟಮ್ ಅನ್ನು ಲೊಗ್ ಓಫ಼್ ಮಾಡಿ ರಾಜೇಶನಿಗೆ ಮಿಸ್ಸ್ ಕಾಲ್ ಕೋಟು ಕಛೇರಿ ಇನ್ದ ಹೊರಟನು. ರಾಜೇಶನನ್ನು ಪಿಕ್ ಉಪ್ ಮಾಡಿ ITPL ಇನ್ದಾ ಹೋರಟನು. ಸ್ವಲ್ಪ ದೂರ ಹೋರಟ ಮೇಲೇ ರಾಜೇಶ ರಾಮು ಗೆಲುವಿನಿನ್ದಾ ಇರುವುದನ್ನು ಗಮನಿಸಿದ.

ರಾಜೇಶ - ಏನ್ ಮಗಾ ಫ಼ುಲ್ಲು ಖ್ಹುಷ್ ಆಗಿದ್ಯ.... ಏನ್ ವಿಷೇಶ ನಮಗೂ ಹೇಳಪ್ಪ
ಯಾವುದೋ ಲೋಕದಲ್ಲಿ ಇದ್ದ ರಾಮು - ಅಹ್ ಹ ಏನು ಇಲ್ಲಪ್ಪ.... ಹಾಗೆ ಏನು ಇಲ್ಲಾ ಮಗಾ....ನೀನು ಸುಮ್ಮನೆ ಇರೊದಿಲ್ಲವಲ್ಲ... ನನ್ನ ಕಾಲು ಎಳಿತಾ ಇರ್ತೀಯಾ ಯಾವಾಗ್ಲು ಅನ್ಥ ಹುಸಿ ಮುನಿಸು ಮುನಿದು ಹೇಳಿದ.
ರಾಜೇಶ ಹುಸಿ ಕೋಪದಿನ್ದ - ಸರಿ ಬಿಡೊ ಕೇಳೊಲ್ಲ..... ಮದುವೆ ಮಾಡ್ಕೊನ್ಡಾಗಾ ತಾನಾಗೆ ಗೊತ್ತಗುತ್ತೆ.
ರಾಮು - ಹಹಹಹ.. ಸರಿ ಸರಿ ಆಗಲೆ ಗೊತ್ತಗುತ್ತೆ ಬಿಡಿ ( ನಕ್ಕರು ಮನಸಿನಲ್ಲಿ ರಾಜೇಶ ಹೇಳಿದ ಹಾಗೆ ಜೀವನದಲ್ಲಿ ನಡೆಯಲಿ ದೇವರೆ ಅನ್ದು ಕೊನ್ಡ) .

ರಾಮು ರಾಜೇಶನ್ನ ಮನೆಗೆ ಡ್ರಾಪ್ ಮಾಡಿ, ತನ್ನ ಮನೆಗೆ ಹೊರಟು ಮುಖ್ಹ ತೊಳೆದು, ಡ್ರೆಸ್ ಬದಲಿಸಿದ. ಶೊರ್ಟ್ cream ಕುರ್ತಾ, white cotton ಪ್ಯಾನ್ಟ್ ಧರಿಸಿದ. ಅಮ್ಮ ಕೊಟ್ಟ ಬಿಸಿ ಬಿಸಿ ದೊಸೆ ತಿನ್ದು ಹೊರಡುವಶ್ಟರಲ್ಲೇ ೩-೪ ಮಿಸ್ ಕಾಲ್ಸ್ ಬನ್ದಿತ್ತು. ಮಗ ತಿನ್ಡಿ ತಿನ್ನುವುದರಲ್ಲಿ ಮಗ್ನ, ಅದರೆ ಸರಸ್ವತಿಗೆ ಮಗನಲ್ಲಿ ನಡೆದಿದ್ದ ಬದಲಾವಣೆಯನ್ನು ಗಮನಿಸುವುದರಲ್ಲಿ ಮಗ್ನಳು.

ಭಾಗ 2

ಗುರುವಾರ ಕೂಡ ಮುಗಿದಿತ್ತು . ರಾಮು ಖುಶಿಯಲ್ಲಿಯೆ ಇದ್ದನು. ರಾಜೇಶನು ಇದನ್ನು ನೊಡಿಯೂ ಏನನ್ನು ಹೇಳದೆ ಸುಮ್ಮನಿದ್ದನು.

ಶುಕ್ರವಾರದ ದಿನ ರಾಮು ತನ್ನ ಪ್ರಿಯ ವ್ಯಕ್ತಿಯನ್ನ ಭೇಟಿ ಮಾಡುವುದರಲ್ಲಿದ್ದನು . ಕಛೇರಿಯಲ್ಲಿ ಬೇಗ ಕೆಲಸ ಮುಗಿಸಿ , ಮನೆಗೆ ಸನ್ಜೆ ೬ಕ್ಕೆ ಬನ್ದನು .
ಮಗನನ್ನು ಎನ್ದೂ ಇಸ್ಟು ಬೇಗ ಬನ್ದಿದ್ದು ನೋಡಿರದಿದ್ದ ಸರಸ್ವತಿ ಮಗನ್ನು ಕೇಳಿದರು ’ ಏನ್ ಮಗು ಇಸ್ಟ್ ಬೇಗ ಕೆಲಸದಿನ್ದ ಬನ್ದೆ. ಮೈಯಲ್ಲಿ ಹುಶಾರಿದೆ ತಾನೆ’ ಎನ್ದು ರಾಮುವಿನ ಹಣೆಯನ್ನ ಮುಟ್ಟಿ ನೋಡಿದರು. ಎಲ್ಲವು ಸರಿ ಇದ್ದಿದವು.

ರಾಮು - ಅಮ್ಮ ಇವತ್ತು ಒಬ್ರು ಸ್ನೆಹಿತರನ್ನ ಭೇಟಿ ಮಾಡೋದು ಇತ್ತು. ಅದಕ್ಕೆ ಬೇಗ ಮನೆಗೆ ಬನ್ದ್ನಮ್ಮ. ಹುಶಾರಾಗಿಧೀನಿ, ಏನು ಭಯ ಪಡಬೇಡಮ್ಮ.

ಒಬ್ಬನೇ ಮಗನನ್ನು ಕನ್ದರೆ ಸರಸ್ವತಿಗೆ ಅತಿಯಾದ ವಾತ್ಸಲ್ಯ. ಬೇರೆ ಮಕ್ಕಳು ಇಲ್ಲದ್ದರಿನ್ದ ಸರಸ್ವತಿಗೆ ರಾಮು ಒನ್ದು ಅನರ್ಘ್ಯ ರತ್ನವೇ ಅಗಿದ್ದನು.

ರೂಮಿಗೆ ಹೋಗಿ, ಸ್ನಾನ ಮುಗಿಸಿದ. ಇಮ್ಪೊರ್ಟೆಡ್ ಸ್ಚೆನ್ಟ್ POLO , ಅದನ್ನ ತನ್ನ ಮೈಗೆ ಸಿಮ್ಪಡಿಸಿಕೊನ್ಡನು. ತನ್ನ ಗುನ್ಗುರು ಕೂದಲಿಗೆ parachute ಕೊಬ್ಬರಿ ಎಣ್ಣೆಯನ್ನು ತೆಳುವಾಗಿ ಹಚ್ಚಿದನು . ತೆಳುವಾದ ಬನಿಯನ್ನು, ಅದರ ಮೆಲೆ ತೀರ ಹಗುರವಾದ ಆಕಾಶ ನೀಲಿ ಬಣ್ಣದ ಟಿ-ಶಿರ್ಟ್ ಹಾಗು ಕ್ರೀಮ್ ಬಣ್ಣದ ಕೊಟ್ಟೆನ್ ಪಾನ್ಟ್ ಧರಿಸಿದನು. ಚೆನ್ದದ ಮೈಕಟ್ಟಿತ್ತು ರಾಮುವಿಗೆ. ಹೀಗೆ ನೀಟಾದ ದಿರಿಸು ಧರಿಸಿ, ಅನ್ಗಲಕ್ಕೆ ಬನ್ದಾಗ ಮಗನನ್ನು ನೋಡಿ ಸರಸ್ವತಿ ಮುದಗೊನ್ಡಳು. ’ ಎಸ್ಟು ಚೆನ್ದ ಕಾಣ್ತಾನೆ ಮಗ, ಯಾವ ಹುಡುಗಿ ಬೇಡ ಅನ್ನೊಕೆ ಸಾಧ್ಯ ಇವನ್ನನ್ನ ’ ಎನ್ದುಕೊನ್ಡಳು.
ಹೆತ್ತವ್ರಿಗೆ ಹೆಗ್ಗಣನು ಮುದ್ದೆ, ಅದರೆ ರಾಮು ಯಾರು ನೋಡಿದರು ಸುನ್ದರನು ಎನ್ದೇ ಹೇಳುವರು.

ಸ್ವೀಟುಗೆ ಹೇಳಿದ ಹಾಗೆ CHUTNEYSಗೆ ರಾಮು ಹೊರಟನು. ಅಲ್ಲಿದ್ದ ಸಮ್ಪೂರ್ಣ ಸಮಯ ಒಳ್ಳೆಯ ಕನಸೇನೊ ಎಮ್ಬನ್ತೆ ಕಳೆದು ಹೋಗಿತ್ತು.

ಮನೆಗೆ ಮರಳಿ ಬನ್ದಾಗ ರಾತ್ರಿ ೧೨ ಕಳೆದಿತ್ತು. ಅನ್ಗಳದಲ್ಲಿ ಬೆಳಕಿದ್ದಿದ್ದನು ಕನ್ಡು ರಾಮುವಿಗೆ ಆಶ್ಚರ್ಯ. ಅಪ್ಪ ಅಮ್ಮ ಯಾವಾಗಲು ರಾತ್ರಿ ೧೦ಕ್ಕೆ ಮಲಗುವವರು, ಈ ದಿನ ಯಾಕೆ ಇನ್ದು ಇನ್ನು ಮಲಗದೆ ಕಾಯುತ್ತಲಿದ್ದಾರೆ. ಕಾರ ಪಾರ್ಕ್ ಮಾಡಿ, ಮುನ್ದಿನ ಗೇಟ್ ಬೀಗ ಹಾಕಿ, ಮೈನ್ ಡೋರ್ ಹತ್ತಿರವಿರುವ ಬೆಲ್ಲನ್ನು ಒತ್ತುವದರಲ್ಲಿದ್ದನು. ಅಶ್ಟರಲ್ಲಿ ಸದಾಶಿವ ರಾಯರು ಬಾಗಿಲನ್ನು ತೆರೆದರು.

ರಾಮು - ಹುಶಪ್ಪ, ಬೆನ್ಗಲೂರು ಟ್ರಾಫ್ಹಿಕ್ಕು ಫ಼ುಲ್ಲ್ ಸುಸ್ತ್ ಮಾಡಿಹಾಕುತ್ತೆ....ಏನಣ್ಣ ಇನ್ನು ಮಲಗಲಿಲ್ಲವ...

ಸದಾಶಿವ - ಇಲ್ಲಪ್ಪ, ನಿನಗೇ ಕಾಯ್ತಾ ಇದ್ವಿ.... ನಾಳೆ ಪ್ಲಾನ್ ಎನಿದೆ ನಿನ್ದು........

ಷು ಬಿಚ್ಚುತ್ತಾ ರಾಮು ’ ಏನಿಲ್ಲಣ್ಣ, ನಾರ್ಮಲ್ಲೆ...ರಾಜೇಶನ ಮನೆಗೆ ಹೋಗೊಣ ಅನ್ತ ಇದ್ದೆ , ಯಾಕಣ್ಣ, ಏನು ವಿಷೇಶವಿದೆ ನಾಳೆ ’

ಸದಾಶಿವ - ನಾಳೆ ಮಧ್ಯನ್ಹದ ವರೆಗೂ ಎಲ್ಲಿಗು ಹೋಗಬೆಡಪ್ಪ...ನನ್ನ ಸ್ನೆಹಿತರೊಬ್ಬರು ತಮ್ಮ ಸಮ್ಸಾರ ಸಮೇತರಾಗಿ ನಾಳೆ ತಿನ್ಡಿ ಸಮಯಕ್ಕೆ ಬರೊರಿದ್ದರೆ.. ಹಾಗಾಗಿ ಎಲ್ಲಿಯು ಹೋಗಬೇಡ

ರಾಮು - ಸರಿ ಅಣ್ಣ... ರಾಜೇಶನ ಮನೆಗೆ ಸನ್ಜೆಗೆ ಹೋಗ್ತೆನೆ.

ಸದಾಶಿವ ರಾಯರು ಎನ್ದೂ ಹೀಗೆ ಇದ್ದಕಿದ್ದ ಹಾಗೆ ಈ ರೀತಿಯ ವ್ಯವಸ್ತೆ ಮಾಡೋರಲ್ಲ... ಏನಿರಬಹುದು ಇದರ ಮರ್ಮ ಎನ್ದು ಕೊನ್ಡು ರಾಮು ತನ್ನ ರೂಮಿಗೆ ಹೋದನು.

ಇತ್ತ ಹಾಲಿನ ದೀಪ ಆರಿಸಿ ಸದಾಶಿವ, ಸರಸ್ವತಿ ತಮ್ಮ ಕೊಟಡಿಗೆ ಬನ್ದರು.

ಸರಸ್ವತಿ - ಏನೂ ಅನ್ದ್ರೆ...ನಾಳೆ ಹೆಣ್ಣಿನವರು ಬರ್ತಾ ಇದ್ದಾರೆ ಎನ್ದು ಮಗುಗೆ ಹೇಳಿದ್ರೆ ಚೆನ್ದಿತ್ತು ಅಲ್ವೆ.....ಮಗುಗೆ ನಾಳೆ ಸುಮ್ಮನೆ ಶಾಕ್ ಆಗುತ್ತೆ....

ಸದಾಶಿವ - ನಿನ್ನ ಮಗನಿಗೆ ಹೆಣ್ಣು ನೋಡೊಕೆ ಹೋಗೋಣ ಅನ್ದ್ರೆ ಏನೇನೋ ಕಾರಣ ಕೊಟ್ಟು ಮುನ್ದೂಡ್ತಾನೆ. ಅದಕ್ಕೆ ಈ ಆಟ ಹೂಡಿದೆ ಕಣೆ. ನಾಳೆ ಆ ಹುಡುಗಿನ ನೋಡಲಿ, ಮಾತಾಡಲಿ ಆಮೇಲೆ ನೋಡೊಣ. ಮೊಮ್ಮಕ್ಕಳನ್ನ ಆಡಿಸೊ ಆಸೆ ನಿನ್ಗಿಲ್ವೆನೆ.

ಸರಸ್ವತಿ - ಇದೆ ಅನ್ದ್ರೆ... ಆದರೆ ಮಗು ಶಾಕ್ ಅಗ್ತಾನಲ್ಲ ಅನ್ತ ಅಸ್ಟೆ.....

ಸದಾಶಿವ - ಪರ್ವಾಗಿಲ್ಲ ಬಿಡೆ..ನಿನ್ನ ಮಗು ಈಗ ಮಗು ಅಲ್ಲ..ದೊಡ್ಡ ಹುಡುಗ...ಇದೆಲ್ಲ ಜೀವನದಲ್ಲಿ ಒಮ್ಮೆ ಬರೊಅನ್ತಾದ್ದು...ನಾಳೆ ಕಾರ್ಯ ಮುಗಿಲಿ....ಹಾಗೆ ನಾಳೆ ಸ್ಪೆಶಲ್ ತಿನ್ಡಿ ಮಾಡು.... ಅವರು ೧೦ಕ್ಕೆ ಬರ್ತಾರೆ... ಈಗ ಮಲಗುವ... ಈ ಯಾವ ವಿಚಾರನು ಅವನಿಗೆ ಹೇಳಬೇಡ........

ಸರಸ್ವತಿ - ಸರಿ ಅನ್ದ್ರೆ... ನಾಳೆ ಬೇಗ ಏಳ್ಬೆಕು ಮತ್ತೆ....

ದೀಪ ಆರಿಸಿ ಇಬ್ಬರು ಮಲಗಿದರು.. ಇತ್ತ ರೂಮಿನಲ್ಲಿ ರಾಮು ಆಲೊಚಿಸುತ್ತ ಇದ್ದಾನೆ....ಅಪ್ಪ ದಿನಾ ಹೆಣ್ಣಿನ ವಿಚಾರಾ ಮತಡ್ತಾ ಇರ್ತಾರೆ.....ನಾಳೆ ಏನಾದ್ರು ಹೆಣ್ಣಿನವ್ರೆ ಬರ್ತಾ ಇಧಾರಾ...ಸಹೊದ್ಯೊಗಿ, ಸಮ್ಸಾರಾ ಸಮೇತ ಅನ್ದಾಗ ಅನುಮಾನ ಬರ್ತಾ ಇದೆ.... ನಾಳೆ ನೊಡಿದ್ರಾಯ್ತು ಬಿಡು ಎನ್ದುಕೊನ್ಡು, ಎನ್ ಅವರು ಬನ್ದು ನೊಡಿಕೊನ್ಡು ಹೋಗಿಬಿಟ್ರೆ ಮದುವೇನೇ ಅಗಿಹೊಗುತ್ತಾ....ನಾಳೆನೆ ನೊಡಿದರಾಯ್ತು ಅನ್ದುಕೋನ್ಡು ಸನ್ಜೆ ನನ್ತರದ ಸವಿ ಸಮಯವನ್ನು ನೆನೆಯುತ್ತ ನಿದ್ರೆಗೆ ಜಾರಿದನು...

ಭಾಗ 3

ಶನಿವಾರದ ಬೆಳಗ್ಗೆ ೬ಕ್ಕೆನೆ ಎದ್ದು ಸರಸ್ವತಿ ರೈಡಿಯೊ ಆನ್ ಮಾಡಿ ವಿಷ್ಣು ಸಹಸ್ತ್ರನಾಮ ಬರೊ ಸ್ಟೇಷನ್ನುಗೆ ಟ್ಯುನ್ ಮಾಡಿದಳು..ಸ್ನಾನ ಮಾಡಿ, ಪೂಜೆ ಮುಗಿಸಿ, ತನಗೂ ಸದಾಶಿವರಿಗೂ ಕಾಫ್ಹಿ ಮಾಡಿ ..ಹಾಲ್ ನಲ್ಲಿ ಪೇಪರ್ ಓದುತ್ತ ಇದ್ದ ಸದಾಶಿವರಿಗು ಕೊಟ್ಟಳು.....

ಸರಸ್ವತಿ - ಏನೂ ಅನ್ದ್ರೆ , ಪೇಪರ್ ಓದುತ್ತಾ ಲೇಟ್ ಮಾಡಬೇಡಿ...ಕಾಫ್ಹಿ ಕುಡಿದು ಬೇಗ ವಾಕ್ ಮುಗಿಸಿಕೊನ್ಡ್ ಬನ್ನಿ....ಹಾಗೆ ಕೊನೆ ಮನೆ ಲಕ್ಶ್ಮಿ ನಿಮಗೇನಾದ್ರು ಸಿಕ್ಕರೆ ಇವತ್ತು ನಾನು ವಾಕ್ಗೆ ಬರೊಲ್ಲ ಅನ್ತ ಹೇಳಿಬಿಡಿ.....

ಸದಾಶಿವ - ಸರಿ ಕಣೆ ಮಹರಾಯ್ತಿ .... ಮಾಡ್ತೀನಿ....ಇದೊ ಈಗ ಕಾಫಿ ಮುಗಿಸಿದೆ....ಈಗ ವಾಕ್ ಗೆ ಹೊರಟೆ....

ವಾಕ್ ಗೆ ಹೊರಟ ಗನ್ಡನನ್ನ ನೋಡ್ತಾ ಸರಸ್ವತಿ ಕಾಫಿಯನ್ನ ಕುಡಿದು ಮುಗಿಸಿ ಅಡುಗೆ ಮನೆ ಕಡೆ ಹೋರಟಳು....ಹೇಗೋ ಮಗ ವೀಕ್ ಯನ್ಡ್ ಆದದ್ದರಿನ್ದ ೯ ಗನ್ಟೆಗೆ ಮುನ್ಚೆ ಏಳೊಲ್ಲ.... ಅದಕ್ಕೆ ಇನ್ನು ೩೦ ನಿಮಿಷ ಇದೆ ಎನ್ದು ಕೊನ್ಡು ತನ್ನ ಕೆಲಸದಲ್ಲಿ ಮಗ್ನಳಾದಳು......

ಇತ್ತ ರಾಮು ತನ್ನ ಮನದ ಹೊಯ್ದಾಟದಿನ್ದ ಬೇಗನೆ ಎದ್ದು , ಹಾಸಿಗೆ ಮೇಲೇ ಹಾಗೆ ಮಲಗಿ ರೂಫ್ ನೊಡ್ತಾ ಇದ್ದ...

೯ ಗನ್ಟೆಗೆ ಸರಿಯಾಗಿ ಸರಸ್ವತಿ ರಾಮುವನ್ನು ಏಳಿಸಲು ಅವನ ರೂಮಿಗೆ ಬನ್ದು ’ ರಾಮು ಏಳು ಮಗು, ನಿಮ್ಮ ತನ್ದೆ ಸ್ನೇಹಿತರು ಬರೋ ಸಮಯ ಆಗ್ತಾ ಇದೆ, ಎದ್ದು ready ಅಗಪ್ಪ’

ರಾಮು - ಸರಿ ಅಮ್ಮ, ಎಷ್ಟು ಗನ್ಟೆಗೆ ಬರ್ತಾರಮ್ಮ ಅವರು

ಸರಸ್ವತಿ - ೧೦ ಗನ್ಟೆಗೆ ಕಣೊ, ಸೋಲಾರ್ ಇನ್ದ ಬಿಸಿಬಿಸಿ ನೀರು ಬರ್ತಾ ಇದೆ, ಎದ್ದು ಸ್ನಾನ ಮಾಡು

ರಾಮು - ಸರಿನಮ್ಮ, ಸ್ನಾನ ಮಾಡಿ ಬರ್ತೀನೆ. ಬೇರೆ ಏನಾದ್ರು ಕೆಲಸ ಇದ್ರೆ ಹೇಳು ಮಾಡ್ತೀನಿ

ಸರಸ್ವತಿ - ಏನೂ ಇಲ್ಲಪ್ಪ , ನೀನು ರೆಡಿ ಆಗಿ ಬನ್ದ್ರೆ ಅಶ್ಢ್ತು ಸಾಕು. ಬರ್ತಾರಲ್ಲ ಅವರ ಜೊತೆಯೆ ತಿನ್ಡಿ....ಇನ್ನೆನು ನಿಮ್ಮಪ್ಪ ಕೂಡ walking ಮುಗಿಸಿ ಬರ್ತಾರೆ.......

ರಾಮು - ಆಯ್ತಮ್ಮ

೧೦ ಗನ್ಟೆ ಆಗ್ತಾ ಇದ್ದ ಹಾಗೆ ರಾಮು ಹ್ರುದಯದ ಬಡಿತ ಕೂಡ ಹೆಚ್ಚಾಗ್ತಾ ಇತ್ತು. ತನ್ನ ಮನಸಿನಲ್ಲಿದ್ದ ಹೋಯ್ದಾಟವನ್ನು ಯಾರ ಮುನ್ದೆ ಕೂಡ ಹೇಳಲಾರದ ಸ್ಥಿತಿ ಅವನದು.

೧೦.೦೫ಕ್ಕೆ ಸರಿಯಾಗಿ ಸದಾಶಿವರಾಯರ ಸಹೋದ್ಯೋಗಿ ಚನ್ದ್ರಶೇಖರ್, ಅವರ ಪತ್ನಿ ಪಾರ್ವತಿ, ಮಗಳು ನಳಿನಿ, ಸದಾಶಿವರಾಯರ ಮನೆ ತಲುಪಿದರು. ಸರಸ್ವತಿ , ಪಾರ್ವತಿ ಹಾಗು ನಳಿನಿಯನ್ನು ಅವರ ಸನ್ಗಡ ಓಳಗಡೆಗೆ ಕರೆದುಕೋನ್ಡು ಹೋದರು. ಸದಾಶಿವ, ಚನ್ದ್ರಶೇಖರ್ ಹಾಗು ರಾಮು, ಮನೆಯ ಮುನ್ದೆ ಇರುವ ಲಾನ್ ನಲ್ಲಿ ಕುಳಿತರು.

ನಳಿನಿ ನೋಡಲು ಮುದ್ದಗಿದ್ದ ಹೆಣ್ಣುಮಗಳು. ಅದರೆ ರಾಮು ಯವುದೇ ತರಹದ ವಿಷೇಶವಾದ ಆಸತಿಯನ್ನು ತೊರಿಸದಿದುದನ್ನು ಸರಸ್ವತಿ ಗಮನಿಸಿದರು. ಅದರೆ ನಳಿನಿ ರಾಮುವನ್ನು ಮೆಚ್ಚಿದ್ದಳು ಎಮ್ಬುದನ್ನು ಕೂಡ ಗಮನಿಸಿದ್ದರು. ಸದಾಶಿವರು ಕೂಡ ಇದನ್ನೆ ಗಮನಿಸಿದ್ದರು. ಅದರು ಬನ್ದವರ ಮುನ್ದೆ ಏನು ಕೇಳುವುದು ಬೇಡವೆನ್ದು ಸುಮ್ಮನಾದರು. ಸರಸ್ವತಿಯವರು ರಾಮು, ನಳಿನಿಯನ್ನು ಕೆಲಸಮಯ ಮಾತಾಡಲು ಅನುವು ಮಾಡಿಕೊಟ್ಟರು. ನಳಿನಿಯೊಡನೆ ರಾಮು ಸ್ನೆಹಪರವಾಗಿಯೆ ನಡೆದುಕೊನ್ಡನು. ತನ್ನ ಮನದ ಹೋಯ್ದಾಟವನ್ನು ಯಾರೆದುರಿಗೂ ತೋರಿಸಲಿಲ್ಲ. ಆತಿಥ್ಯ ಚೆನ್ನಾಗಿಯೇ ನಡೆಯಿತು. ಮಧ್ಯಾನ್ಹದ ಹೊತ್ತಿಗೆ ಚನ್ದ್ರಶೇಖರ್ ಅವರ ಪರಿವಾರ ಹೊರಟಿತು. ರಾಮು ಹೊರೆತು ಎಲ್ಲರು ಈ ಭೇಟಿ ಇನ್ದ ಸನ್ತಸ ಗೊನ್ಡಿದ್ದರು.

ಅವರಎಲ್ಲರು ಹೋರಟ ಮೇಲೆ, ಸದಾಶಿವ ಹಾಗು ಸರಸ್ವತಿ , ಮಗನ ರೂಮಿಗೆ ಬನ್ದರು. ಕಿಟಕಿಯ ಬಳಿ ದೂರದ ಆಗಸ ನೋಡುತ್ತ ನಿನ್ತು ಇದ್ದು ರಾಮು. ಹಾಸಿಗೆ ಮೇಲೆ ಸರಸ್ವತಿ, ಪಕ್ಕದಲ್ಲೆ ಇದ್ದೆ ಖುರ್ಚಿ ಮೇಲೆ ಸದಾಶಿವ ಕುಳಿತರು. ಮೌನವನ್ನು ಮುರಿಯುತ್ತಾ

ಸದಾಶಿವ - ರಾಮು , ನಳಿನಿ ಬಗ್ಗೆ ನಿನ್ನ ಅನಿಸಿಕೆ ಏನು.

ರಾಮು - ನಳಿನಿ ಒಳ್ಳೆ ಹುಡುಗಿ ಅಣ್ಣ

ಸದಾಶಿವ - ನೋಡೋಕು ಚೆನ್ನಗಿ ಇದ್ದಾಳಾಲ್ಲವೆ

ರಾಮು - ಹೌದಣ್ಣ

ಸದಾಶಿವ - ಹಾಗದ್ರೆ ನಮ್ಮ ಒಪ್ಪಿಗೆ ಇದೆ ಈ ಸಮ್ಬನ್ದಕ್ಕೆ ಅನ್ತ ಹೇಳಲೆ?

ರಾಮು - ಅವಳಿಗೆ ನನಗಿನ್ತ ಒಳ್ಳೆ ಗನ್ಡೇ ಸಿಗುತ್ತೆ ಅಣ್ಣ. ನನಗೆ ಈಗಲೆ ಮದುವೆ ಆಗುವ ಮನಸಿಲ್ಲ

ಸದಾಶಿವ - ನೀನು ಹೇಲ್ತೀಯಪ್ಪ. ಆದರೆ ತನ್ದೆ ತಾಯಿಯರಾಗಿ ನಮಗು ಕೆಲವು ಜವಾಬ್ದಾರಿ ಇರುತ್ತದೆ ಅಲ್ಲವೆ. ಮತ್ತೆ ಸರಿಯಾದ ಸಮಯಕ್ಕೆ ಮದುವೆ ಆದರೆ ನಿನಗು ಒಳ್ಳೆಯದೆ ಅಲ್ಲವೆ.

ಸರಸ್ವತಿ - ನಿನ್ನ ವಯಸ್ಸಿನ ರಾಜೇಶನಿಗು ಸಹ ಮದುವೆ ಆಗ್ತಾ ಇದೆ ಅಲ್ಲವೆ. ನಮಗು ವಯಸಾಗ್ತಾ ಇದೆ ಅಲ್ವಪ.....

ರಾಮು - ಅಮ್ಮ, ಅಣ್ಣ , ನಾನು ಮದುವೆ ಆಗಲು ಸಿದ್ದವಾದಾಗ ನಾನೆ ಹೇಳ್ತೀನಿ

ಸದಾಶಿವ - ಈ ಮಾತನ್ನ ನೀನು ಕಳೆದ ೩-೪ ವರ್ಷಗಳಿನ್ದಾ ಹೇಳ್ತಾ ಇದ್ದಿ. ಈಗಲೇ ತುನ್ವಾ ತಡ ಅಗಿದೆ. ಇನ್ನು ನಾವು ನಿನ್ನ ಮಾತಿಗೆ ಕಾಯಲಾರೆವು.
ನಾನು ಚನ್ದ್ರಶೇಖರ್ ಅವರಿಗೆ ಹೇಳಿ ಕಳಿಸ್ತೀನಿ. ಬರೋ ತಿನ್ಗಳು ನಿನ್ನ ಮದುವೆ ಕೂಡ ಆಗಿಹೋಗಲಿ.

ರಾಮು - ಅಣ್ಣ ನನ್ನ ಬಲವನ್ತ ಮಾಡಬೇಡಿ. ದಯವಿಟ್ಟು ನನಗೆ ಇನ್ನು ಸ್ವಪ್ಲ ಸಮಯ ಕೋಡಿ.

ಸರಸ್ವತಿ - ಏನೂ ಅನ್ದ್ರೆ , ಅವನು ಇಸ್ಟು ಕೇಳ್ತಾ ಇದ್ದನಲ್ಲಾ, ಇನ್ನು ಸ್ವಲ್ಪ ದಿನ ಕಾಯೋಣ

ಸದಾಶಿವ - ಆಗೋಲ್ವೆ.. ಇವನಿಗೆ ೨-೩ ವರ್ಷ ಕೊಟ್ಟು ಕಾದಾಯ್ತು. ಇನ್ನು ಕಾಯೋಕೆ ಅಗೊಲ್ಲ.... ಈಗ ಇನ್ತ ಸಮ್ಬನ್ಧ ಬಿಟ್ಟರೆ ಮತ್ತೆ ಸಿಗುತ್ತೆ ಅನ್ನೊ ನಮ್ಬಿಕೆ ನನಗೆ ಇಲ್ಲ.
ನಮ್ಮ ರಾಮು ಹೀಗೆ ಎನ್ದೂ ಇರಲಿಲ್ಲ. ತನ್ದೆ ತಾಯಿ ಹೇಳಿದ ಮಾತನ್ನು ಎನ್ದೂ ತಿರಸ್ಕರಿಸುತ್ತಿರಲಿಲ್ಲ....ಈಗ ಅವನಿಗೆ ತನ್ದೆ ತಾಯಿ ಮಾತು ರುಚಿಸುತ್ತಿಲ್ಲ....

ಏನೋ ನಿಸ್ಚಯಿಸಿಕೊನ್ಡನ್ತೆ ರಾಮು - ಅಣ್ಣ ನೀನು ಈ ಮದುವೆಯ ಭಗ್ಯೆ ಮುನ್ದುವರಿಯಿರಿ

ಈ ಮತನ್ನು ಕೇಳಿ ಸದಾಶಿವ ಸರಸ್ವತಿಯರು ಸನ್ತೊಷಗೊನ್ಡರು. ನೋಡಿದಯ ಹೇಗೆ ಒಪ್ಪಿಸಿದೆ ಅನ್ನೊ ಹಾಗೆ ಸರಸ್ವತಿಯನ್ನು ನೋಡಿದರು ಸದಾಶಿವ. ಇಬ್ಬರು ಕೇಳಗೆ ಇಳಿದರು.
ರಾಮು ಕೂಡ ಕೆಳಗೆ ಬನ್ದು - ಅಮ್ಮ ನಾನು ರಾಜೇಶನ ಮನೆಗೆ ಹೋಗಿ ಬರುತ್ತೆನೆ ಅನ್ದ್ದ.

ಮಗ ಹೋರಟ ಮೇಲೆ ಸರಸ್ವತಿ ಮಗನ ಮದುವೆಗೆ ಏನೇನು ಮಾಡಬೇಕು ಅನ್ನ್ವುದನು ಸಿದ್ದಮಾಡಿಕೊಳ್ಳಲು ಅನುವಾದರು. ಇತ್ತ ಸದಾಶಿವರು ಚನ್ದ್ರಶೇಖರ್ ಅವರಿಗೆ ಕರೆ ಮಾಡಿ ತಮ್ಮ ಒಪ್ಪಿಗೆ ಇರುವುದಾಗಿಯು, ಮದುವೆಯ ಭಗ್ಯೆ ಮಾತಾಡಲು ಅವರ ಮನೆಗೆ ಹೋರಟರು.

ರಾತ್ರಿ ೯ ಗನ್ಟೆಗೆ ರಾಮು ಮನೆಗೆ ಬನ್ದ. ಮುಖ ಕಳೆಗುನ್ದಿತ್ತು. ಸರಸ್ವತಿ ಗಮನಿಸಿದ್ದರು. ಬೆಳಗ್ಗೆ ನಡೆದ ವಿಷಯದಿನ್ದ ಮಗ ನೋನ್ದಿದ್ದಾನೆ ಎನ್ದುಕೊನ್ಡು ಸುಮ್ಮನಾದರು.

ಮಾರನೆ ದಿನ ಭಾನುವಾರ. ಪ್ರತಿ week end ಹಾಗೆ ಮಗನು ೯ಕ್ಕೆ ಏಳಲಿಲ್ಲ. ಸರಿ ೧೦ಕ್ಕೆ ಹೊಗಿ ಏಳಿಸಲು ಸರಸ್ವತಿ ರಾಮುವಿನ ರೂಮಿಗೆ ಹೋದರು. ಅಲ್ಲಿದ್ದ ದ್ರುಶ್ಯವನ್ನು ನೋಡಿ ಧಿಗ್ ಬ್ರಾನ್ತಿ ಗೊನ್ಡು ಗನ್ಡನನ್ನು ಚೀರಾಡಿ ಕೂಗಿಕೊನ್ಡರು. ಪತ್ನಿ ಚೀರಿದ್ದನು ಕೇಳಿದ ಸದಾಶಿವ ಕೂಡ ಓಡಿಬನ್ದರು. ಒಬ್ಬನೇ ಮಗನು ನಿಸ್ತೇಜನಾಗಿ ನೇಣಿಗೆ ಶರಣಾಗಿದ್ದನ್ನು ಕನ್ಡರು. ದಮ್ಪತಿಗಳು ಗೋಳಾಡಿದರು. ಮಗನಿಗೆ ಮದುವೆ ಮಾಡಿಕೋ ಎನ್ದಿದ್ದೆ ತಪ್ಪಯ್ತೆ ಎನ್ದು ಸನ್ಕಟ ಪಟ್ಟರು. ಈ ದಿನ ನೋಡಲು ಮಗನನ್ನು ಸಾಕಿ ಸಲಹಿದವೆ. ಹೆತ್ತವರ ಮಾತು ಇಶ್ಟು ಅಪಥ್ಯವಾಯಿತೆ. ಇನ್ನು ಈ ಮುಪ್ಪಿನಲ್ಲಿ ತಮಗೆ ಆಗುವರಾರು. ಸದಾಶಿವರಾಯರು ಆ ದುಖ್ಹದಲ್ಲಿ ರಾಜೇಶನಿಗೆ ಕರೆ ಮಾಡಿ ನಡೆದುದ್ದನ್ನು ತಿಳಿಸಿದರು. ಸುದ್ದಿಯನ್ನು ಕೇಳಿದ್ದರು ನಮ್ಬಲು ರಾಜೇಶನಿಗೆ ಸಾಧ್ಯವಗಲೇ ಇಲ್ಲ. ತತ್ಕ್ಶಣವೆ ರಾಮುವಿನ ಮನೆಗೆ ಹೋರಟ. ರಾಮುವಿನ ರೂಮಿನಲ್ಲಿ ರಾಮು ಬರೆದಿಟ್ಟ ಕೋನೆಯ ಪತ್ರ ಸಿಕ್ಕಿತು ರಾಜೇಶನಿಗೆ. ಪತ್ರದ ಒಕ್ಕಣೆ ಹೀಗಿತ್ತು

’ ಪ್ರೀತಿಯ ಅಪ್ಪ ಅಮ್ಮನಿಗೆ

ನಾನು ಈ ಮದುವೆ ಅನ್ನು ಮಾಡಿಕೋಳ್ಳಲಾರೆ. ಅದರೆ ನಿಮಗೂ ದುಖ್ಹವನ್ನು ನೀಡಲಾರೆ. ಅದರೆ ಈ ಸಮಾಜ ನಾನು ಪ್ರೀತಿಸಿದ ವ್ಯಕ್ಥಿಯನ್ನು ಮದುವೆಯಾಗಲು , ಅವರ ಜೊತೆ ಬದುಕಲು ನನಗೆ ಅವಕಾಶ ನೀಡದು. ಅದರೆ ಮದುವೆ ಆಗಿ ನೀವು ತೊರಿಸಿದ ಹೆಣ್ಣಿಗೆ ಕೂಡ ಅನ್ಯಾಯ ಮಾಡಲಾರೆ. ಇದೆಲ್ಲದಕ್ಕು ನನ್ಗೆ ಇದೆ ನನಗೆ ತೊರಿದ ಉತ್ತರ. ನಿಮ್ಮ ಒನ್ಟಿಯಾಗಿ ಬಿಟ್ಟು ಹೊಗುತ್ತಿರುವ ನಿಮ್ಮ ಅವಿಧೆಯ ಮಗ ರಾಮು. ದಯವಿಟ್ಟು ನನ್ನನು ಕ್ಶಮಿಸಿ, ನಿಮ್ಮನ್ನು ಈ ದುಖ್ಖಕ್ಕೆ ಈಡು ಮಾಡಿ ಹೋಗುತ್ತಿರುವೆ.

ಪ್ರೀತಿಯ ಗೆಳೆಯ ರಾಜೇಶ,
ನಿನ್ನ ಬಿಟ್ಟು ನನ್ಗೆ ಇನ್ಯವ ಗೆಳಯನಿಲ್ಲ. ನನ್ನ ತನ್ದೆ ತಾಯಿಯರನ್ನು ನೀನೆ ನೊಡಿಕೊ. ನನ್ನ insurence ಮತ್ತು ಇನ್ನಿತರೆ ಗಲಿನ್ದ ಹಣ ಬರುವುದು. ದಯವಿಟ್ಟು ನೀನೆ ನಿನ್ದು ಅದನ್ನು ಇವರು ಮುನ್ದೆ ಸುಖವಾಗಿ ಇರಲು ವ್ಯವಸ್ತೆ ಮಾಡಬೇಕು. ನಿನಗೂ ತಿಳಿಸದೆ ಹೋಗುತ್ತಿರುವ ನಿನ್ನ ಈ ಗೆಳೆಯನ್ನು ಕ್ಶಮಿಸು

ಇನ್ತಿ
ನಿಮ್ಮ ರಾಮು ’

ಕಾಗದ ಓದಿ ಎಲ್ಲರು ನೊನ್ದುಖೊನ್ಡರು. ಅದರೆ ಮುನ್ದಿನದನ್ನು ಆಳೊಚಿಸಿ ರಾಜೇಶ , police stationಗೆ ಕರೆ ಮಾಡಿ , ನಡೆದ ವಿಷಯವನ್ನು ತಿಳಿಸಿ, ರಾಮು ಬರೆದ ಕಾಗದವನ್ನು ತೋರಿಸಿ, ಸದಾಶಿವರು ನೆನ್ನೆ ನಡೆದ ಘಟನೆಯನ್ನು ಪೋಲಿಸರಿಗೆ ಅರುಹಿದರು. legal ಕಾರ್ಯಗಳನ್ನು ಮುಗಿಸಿದ. ಯಾರ್ಯಾರಿಗೆ ಹೇಳಿ ಕಳಿಸಬೇಕೋ ಎಲ್ಲರಿಗು ಹೇಳಿ ಕಳಿಸಿದ. ರಾಮು ಮೊಬೈಲ್ ಇನ್ದ ಅವನ ಸ್ವೀಟು ನಮ್ಬರಿಗೆ ಕರೆ ಮಾಡಲು ಪ್ರತ್ನಿಸಿದ. ಆತ್ತಲಿನ್ದ ’ ನೀವು ಕರೆ ಮಾಡಿದ ಚನ್ದಾದಾರು , ತಮ್ಮ ದೂರವಾಣಿಯನ್ನು ಆರಿಸಿದ್ದರೆ’ ಎಮ್ಬ ಸುದ್ದಿಯನ್ನು ಹೇಳಿತು. ’please call me when you see this message' ಎನ್ದು ಆ ನಮ್ಬರಿಗೆ SMS ಕಳುಹಿಸಿದ. ಇದೆಲ್ಲರ ಮದ್ಯೆ ಸರಸ್ವತಿಯ ಸನ್ಕಟ ಯಾರಿನ್ದಲು ನೋಡಲು ಆಗಲಿಲ್ಲ. ಓಬ್ಬನೆ ಮಗನನ್ನು ಕಳೆದು ಕೊನ್ಡ ತಾಯಿಯನ್ನು ಯಾರು ತಾನೆ ಸನ್ತೈಸಬಲ್ಲರು. ತಮ್ಮ ಮುದ್ದು ಮಗನ ಗಲ್ಲ ಹಿಡಿದು , ರಾಜೇಶನನ್ನು ಕರೆದು , ನೋಡೊ ರಾಮು, ರಾಜೇಶ ಬನ್ದ. ಏಳಪ್ಪ. ಸುಮ್ಮನೆ ನಮ್ಮನ್ನ ಕಾಡಿಸಬೇಡ. ನೋಡಪ್ಪ ರಾಜೇಶ ಎಸ್ಶ್ಟು ಏಲಿಸಿದರು ಏಳೊಲ್ಲ., ನೀನು ಏಳಿಸಿದರೆ ಏಲ್ತಾನೆ ಇವನು. ಇದನ್ನು ಕೇಳಿ ಅಲ್ಲಿಯವರೆವಿಗು ದುಖ್ಹವನ್ನು ಹಿಡಿದು ಕೊನ್ಡಿದ್ದ ರಾಜೇಶ ಕೂಡ ಮಗುವಿನ ಹಾಗೆ ಸರಸ್ವತಿಯ ಕಾಲಿನ ಮೇಲೆ ಬಿದ್ದು ಅಳತೊಡಗಿದ. ಅದರು ಮಾಡಲೇಬೇಕಾದ ಕಾರ್ಯಗಲನ್ನ ನೆನೆದು ಅದರೆ ಕಡೆಗೆ ಹೊರ್ಟ. ಪೋಲಿಸರು ಎಲ್ಲವನ್ನು FIR ನಲ್ಲಿ ದಾಖ್ಹಲಿಸಿಕೊನ್ಡು ಹೇಣವನ್ನು POST MORTEMಗೆ ಕಳಿಸಿಕೊಟ್ಟರು. ೨-೩ ಗನ್ಟೆಯಲ್ಲಿ ಹೆಣ ಮನೆಗೆ ಬನ್ತು. ಬೆಳಗ್ಗೆ ಇದ್ದ ಮಗ ಈಗ ಹೆಣ. ಸದಾಶಿವರು ಮರುಗಿದರು. ಪುತ್ರ ಶೋಕಮ್ ನಿರನ್ತರಮ್....

ಸನ್ಜೆಯ ವೇಳೆಗೆ ಎಲ್ಲ ಕಾರ್ಯಗಳು ಮುಗಿದವು. ಅನಿರೀಕ್ಶಿತವಾಗಿ ಎರಗಿದ ಆಘ್ಹಾತತಿನ್ದ ಇನ್ನು ಸದಾಶಿವ-ಸರಸ್ವತಿ ಹೊರಬನ್ದಿರಲಿಲ್ಲ. ಅವರನ್ನು ಒನ್ಟೀಯಾಗಿ ಬಿಡಲು ಮನಸ್ಸೊಪ್ಪದೆ ಅವರ ಮನೆಯಲ್ಲಿಯೆ ಆ ರಾತ್ರಿ ರಾಜೇಶ ಉಳಿದುಕೊನ್ಡ. ಎಲ್ಲಿ ನೋಡಿದರು ಅವನಿಗೆ ರಾಮುವಿನ ನೆನಪೆ. ಅವನಿಗೆ ಎನೆನೊ ಯೊಚನೆಗಳು. ತನ್ದೆ ತಾಯಿಗಳು ತೊರಿಸಿದ ಹೆಣ್ಣು ಒಪ್ಪಿಗೆಯಿಲ್ಲದುದಕ್ಕೆ ಆತ್ಮ ಹತ್ಯ ಮಾಡಿಕೋಲ್ಲುವನೆ. ಇಲ್ಲ. ಸ್ವೀಟಿಯನ್ನು ಕೂಡ ಬಿಟ್ಟನೆ. ಪ್ರೀತಿಸಿದ ತನ್ದೆ ತಾಯಿ, ಸ್ವೀಟಿ, ತಾನು, ಹೀಗೆ ಎಲ್ಲರನ್ನ್ನು ಏಕೆ ನೋಯಿಸಿದ ರಾಮು. ಅದರೆ ಕಾಗದದಲ್ಲಿ ಏಕೇ ಹಾಗೆ ಬರೆದ. ತಾನು ಪ್ರೀತಿಸಿದ ವ್ಯಕ್ತಿ ಜೊತೆ ತಾನು ಇರಲು ಈ ಸಮಾಜ ಬಿಡದು ಎನ್ದು. ಖನ್ಡಿತ ರಾಮು ಒಲ್ಲೆ ನಿರ್ಧಾರ ತಗೆದು ಕೊಳ್ಳಲಿಲ್ಲ. ನೋಡೊಣ ಹೇಗಿದ್ದರೂ ಸ್ವೀಟುಗೆ SMS ಮಾಡಿದ್ದೇನೆ. ಅವರ ಜೊತೆ ಮಾತಾಡಿದ ಮೇಲೆ ಎಲ್ಲ ಗೊತ್ತಗುವುದು. ಏನೇನೊ ಪ್ರಶ್ನೆಗಳು ಅವನನ್ನು ರಾತ್ರಿಯೆಲ್ಲ ಕಾಡಿದವು.

ಆ ರಾತ್ರಿ ಕಳೆದು ಬೆಳಗಾಗುವುದು ದೊಡ್ಡ ಯುಗವೆ ಕಳೆದನ್ತೆ ಅಗಿತ್ತು ಎಲ್ಲರಿಗು. ಅದರೆ ಜೀವನ ಯಾರಿಗು ಎಲ್ಲಿಯು ನಿಲ್ಲುವುದಲ್ಲ.

ಬದುಕು ಜಟಕಾ ಬನ್ಡಿ, ವಿಧಿ ಅದರ ಸಾಹೇಬ
ಮದುವೆಗೋ ಮಸಣಕೋ ಹೊಗೆನ್ದ ಕಡೆಗೆ ಹೋಗು

ದಿನವೆಲ್ಲ ಸರಸ್ವತಿಗೆ ಮಗನಿಗೆ ತಾನು ತಿನ್ಡಿ ಕೊಟ್ಟನ್ತೆ, ಅವನು ತಿನ್ದದನ್ತೆ ಭಾಸವಾಗುತ್ತಿತ್ತು. ಸದಾಶಿವರು ದುಖ್ಹಗೊನ್ದಿದ್ದರು, ತಮನ್ನು ತಾವು ಸನ್ತೈಸ್ಕುಕೊನ್ಡಿದ್ದರು. ಅದರೆ ಸರಸ್ವತಿಯವರ ಹೆನ್ಗರಳು ಇದ್ದೊಬ್ಬ ಮಗನು ಈಗಿಲ್ಲ ಎಮ್ಬುದನ್ನು ಅರಗಿಸಿಕೊಳ್ಳಲು ಸಿದ್ದವಿರಲಿಲ್ಲ. ಇದೆಲ್ಲವನ್ನು ಕನ್ಡು ರಾಜೇಶನು ಮನಸಿನ್ನಲಿಯೆ ಕಣ್ಣೀರಿಟ್ಟನು.

ಭಾಗ 4

೩ ದಿನಗಳ ನನ್ತರ ರಾಮುವಿನ ಮೊಬೈಲ್ ಬುಜ಼್ಜ಼್ ಗುಟ್ಟಿತು. ’ಚಿನ್ನ, ಮನೆಗೆ ತ್ವರೆಇನ್ದ ಹೋಗಬೇಕಾಯಿತು, ಹಾಗಾಗಿ ನಿನಗೆ ಹೇಳಲು ಆಗಲಿಲ್ಲ. ಅಲ್ಲಿ ಮಳೆಬನ್ದು ಕರ್ರೆನ್ಟ್ ಇಲ್ಲದೆ, ಮೊಬೈಲ್ ಚಾರ್ಜ್ ಮಾಡಲು ಆಗಲಿಲ್ಲ. ಎನ್ದಿನನ್ತೆ ನಮ್ಮಕೊಮ್ಮನ್ ಪ್ಲೇಸ್ಗೆ ಬಾ, ೬ ಗನ್ಟೆಗೆ ಮರಿಬೇಡ ಬ್ಯುಗಲ್ ಪಾರ್ಕ್’ ಎನ್ದು sweetu ಇನ್ದ ಮೆಸೇಜ್ ಬನ್ತು. ರಾಜೇಶ ಅದನ್ನು ಓದಿ, ಸನ್ಜೆ sweetu ಅನ್ನು ಭೇಟಿ ಮಾಡಿದರೆ, ರಾಮು ಹೀಗೇಕೆ ಮಾಡಿಕೊನ್ಡ ಎಮ್ಬುದು ಗೊತ್ತಾದರು ಗೊತ್ತಗಭುದು ಎನ್ದುಕೊನ್ಡ. ದಿನವೆಲ್ಲ ಕೆಲಸದಲ್ಲಿ ಮುಳುಗಿದರು, ರಾಮು ಅವನ ಮನಸಿನಿನ್ದ ಹೊಗಿರಲಿಲ್ಲ.. ಅವನ ಅಗಲಿಕೆ ನೊವನ್ನುನ್ಟು ಮಾಡಿತ್ತು... ಸಹಜವೇ ಸದಾ ಸನಿಹದಲ್ಲಿರುವ ವ್ಯಕ್ತಿ, ಇದ್ದಕಿದ್ದನ್ತೆ ಮಾಯವದರೆ, ಯಾರು ತಾನೆ ಸಹಿಸಬಲ್ಲರು. ರಾಜೇಶನ ಮನಸ್ಸು ರಾಮು ಸತ್ತಿದಕ್ಕೆ ನೋವು, ಅವನ ತನ್ದೆ ತಾಯಿರಿಗೆ ಇಳಿವಯಸ್ಸಿನಲ್ಲಿ ಒನ್ಟಿಯಾಗಿ ಬಿಟ್ಟು ಹೋಗಿದ್ದಕ್ಕೆ ಕೋಪ, ಹೀಗೆ ಗೊನ್ದಲಗಳ ಗೂಡಾಗಿದ್ದಿತು. ರಾಮು ೬ ಗನ್ಟೆಗೆ ಹೀಗೆ ಕಾಯುತ್ತಿದನೊ ಇಲ್ಲವೊ, ರಾಜೇಶ ಮಾತ್ರ ನಿಮಿಶವೊನ್ದೊನ್ದು ಯುಗವೆಮ್ಬನ್ತೆ ಕಳೆದ.

ಸನ್ಝೆ ೫ ಆಗುತ್ತಿದ್ದನ್ತೆ , ರಾಜೇಶ ತನ್ನ ಕೆಲಸಗಳನ್ನು ಬಿಟ್ಟು, sweetuಅನ್ನು ಕಾಣಲು ಬ್ಯುಗಲ್ ರಾಕ್ ಪಾರ್ಕ್ ಕಡೆಗೆ ಹೋರಟನು. ಸನ್ಜೆಯ ಟ್ರಾಫಿಕ್ ನಡುವೆ ಬ್ಯುಗಲ್ ಪಾರ್ಕ್ ಸೇರುವ ಹೊತ್ತಿಗೆ ೫.೫೫ ಅಗುತ್ತಲಿತ್ತು. ಬ್ಯುಗಲ್ ರೊಕ್ ಪಾರ್ಕ್ ನ ತಣ್ಣಗಿನ ಹವಾಮಾನ ಕೂಡ ರಾಜೇಶನ ನೋವಿನ ಬಿಸಿಯನ್ನು ಕಡಿಮೆಮಾಡಲು ಆಗಲಿಲ್ಲ. ಅತುರ ಆತುರವಾಗಿ ಬನ್ದರು, ಬ್ಯುಗಲ್ ಪಾರ್ಕ್ನ್ ನಲ್ಲಿ ಎಲ್ಲಿ ಎನ್ದು ರಾಜೇಶನಿಗೆ ಗೊತ್ತಿರಲಿಲ್ಲ. ’ ಕಲ್ಲು ಮನ್ಟಪಕ್ಕೆ ಬಾ ’ ಎನ್ದು sweetu ವಿಗೆ ಮೆಸೇಜ್ ಮಾಡಿ, ತಾನು ಕಲ್ಲು ಮನ್ಟಪದ ತಮ್ಪಗಿನ ಕಲ್ಲಿನ ಮೇಲೆ ಕುಳಿತರು, ಬಿಸಿ ಕೇನ್ದದ ಮೇಲೆ ಕುಳಿತನ್ತೆ sweetu ವಿಗೆ ಕಾಯುತ್ತಲಿದ್ದನು. ಸನ್ಜೆ ೬ ಕ್ಕೆ, ಬ್ಯುಗಲ್ ರಾಕಿನಲ್ಲಿ ಕದ್ದು ಮುಚ್ಚಿ ಪ್ರೇಮದ ಹೆಸರಿನಲ್ಲಿ ಕಾಮವನ್ನು ಮಾಡುವರು , ಅಲ್ಲಲ್ಲಿ ಬನ್ಡೆಗಳ ಮರೆಯಲ್ಲಿ ಮರೆಯಾಗುತ್ತಲಿದ್ದರು. ಪೋಲಿಸರು ಇದನ್ನು ಕನ್ಡು ಕಾಣದವರನ್ತೆ ತಮ್ಮ ಮಾಮೂಲಿ ವಿಚಾರದಲ್ಲಿ ತಲೆ ಬಿಸಿಮಾಡಿಸಿಕೋನ್ಡು , ಮೂಲೆಯಲ್ಲಿರುವ ಟಿ ಶೊಪ್ ನಲ್ಲಿ ಟೀ ಕುಡಿಯುತ್ತಲಿದ್ದರು. ಕಲ್ಲು ಮನ್ಟಪದ ಹತ್ತಿರ ರಾಜೇಶನನ್ನು ಹೋರೆತು ಪಡಿಸಿ ನಿರ್ಜನವಾಗಿತ್ತು. ಅದರೆ ಅಸ್ಟರಲ್ಲೆ ಒಬ್ಬರು ಅದೇ ದಾರಿಯಲ್ಲಿ ಬನ್ದು ಮನ್ಟಪದ ಮೆಟ್ಟುಲುಗಳ ಮೇಲೆ ಹತ್ತುತ್ತಾ ರಾಜೇಶನು ಇರುವುದನ್ನು ಕನ್ಡರು. ನೋಡಲು ಸುನ್ದರವಾಗಿ ಇದ್ದರು ಆ ವ್ಯಕ್ತಿ. ಇಬ್ಬರು ಇವನೇಕಪ್ಪ ಇಲ್ಲೆಯೆ ಇದ್ದನೆ ಎನ್ದುಕೋಳ್ಳುತ್ತಾ ಇದ್ದರು. ಅಸ್ಟರಲ್ಲಿ ರಾಜೇಶನು, ಇನ್ನು ಏಕೆ sweetu ಬರಲಿಲ್ಲವಲ್ಲ ಎನ್ದು ಒನ್ದು ಕರೆ ಮಾಡಿಯೆಬಿಡೊಣವೆನ್ದುಖೊನ್ಡನು. ಅಸ್ಟರಲ್ಲಿ ಆ ಮೊಬೈಲ್ ಗೆ ಒನ್ದು ಕರೆ ಬನ್ತು. ಅದು sweetu ವಿನ ಕರೆ. ಮೊಬೈಲ್ ಎತ್ತಿ ಇನ್ನೆನು ರಾಜೇಶನು ಉತ್ತರಿಸಬೇಕು, ಅತ್ತಲಿನ್ದ ಒನ್ದು ಗನ್ಡಸಿನ ದ್ವನಿ ’ ಏನಿದು ಚಿನ್ನ, ನಾನು ಇಲ್ಲೆ ಕಾಯ್ತಾಇಧೀನಿ’. ಆ ಕ್ಶಣ ಕಲ್ಲು ಮನ್ಟಪ , ಅಲ್ಲಿದ್ದ ಅವರಿಬ್ಬರು, ಕಲ್ಲೇ ಆಗಿಹೋದರು.

ರಾಜೇಶನು sweetuವನ್ನು ಹೆಣ್ಣ ಎನ್ದು ಭಾವಿಸಿದ್ದನು.ಹಾಗಲ್ಲವೆನ್ದು ತಿಳಿದು ಘಾಬರಿಯಾದನು. sweetu ಅಲಿಯಾಸ್ ರಮೇಶನು, ರಾಮುವಿನ ಮೊಬೈಲ್ ಬೇರೆಯವರ ಕೈಯಲ್ಲಿ, ಅದನ್ನು ನೋಡಿಯೆ ಘಾಬರಿಗೊನ್ಡನು. ಇಬ್ಬರು ಕ್ಶಣಕಾಲ ಮೌನವಾದರು.
ಆದರೆ ರಮೇಶನೇ ಧೈರ್ಯ ತನ್ದುಕೊನ್ದೂ
ರಮೇಶ - ಈ ಮೊಬೈಲ್ ನನ್ನಗೆ ತಿಳಿದವರದು, ನಿಮ್ಮ ಬಳಿ ಹೇಗೆ
ರಾಜೇಶ ಇನ್ನು ತನ್ನ ಆಘಾತದಿನ್ದ ಹೊರಗೆ ಬರುತ್ತಾ - ’ ಇದು ನನ್ನ ಸ್ನೆಹಿತರೊಬ್ಬರದು, ಅವರು ಅವರ ಇನ್ನೊಬ್ಬ ಸ್ನೆಹಿತನನ್ನು ಭೇಟಿ ಮಾಡಿ ಬರಲು ನನ್ನನು ಕಳುಹಿಸಿದ್ದರೆ. sweetu ಅವರ ಹೆಸರು ಎನ್ದಸ್ಟೇ ನನಗೆ ಗೊತ್ತು.
ರಮೇಶ ಈ ಮಾತುಗಳನ್ನು ಕೇಳಿ, ಅದಕ್ಕೆ ಉತ್ತರಿಸಬೇಕೋ ಬೇಡವೋ ಅಮ್ಬ ಜಿಗ್ನಾಸೆಗೆ ಒಳಗಾದನು. ಎದುರುಗಿರುವ ವ್ಯಕ್ತಿ ಅವನ ರಾಮುವಿನ ಮಿತ್ರನೆ, ಶತ್ರುವೆ? ಅದರು ಧೈರ್ಯ ತನ್ದುಕೊನ್ಡು
ರಮೇಶ - ಅಹುದು, ನಾನೆ sweetu, ರಾಮು ನನ್ನನ್ನೆ ಇಲ್ಲಿ ಭೇಟಿ ಮಾಡಲು ಬರುವನಿದ್ದನು. ಅವನು ಬರದೆ ನೀವು ಬರಲು ಕಾರಣ
ರಾಜೇಶ - ನಾನು ರಾಮುವಿನ ಸ್ನೇಹಿತ ರಾಜೇಶ. ಅನಿರೀಕ್ಶಿತ ಕಾರಣಗಲಿನ್ದ ಅವನು ಬರಲು ಆಗಲಿಲ್ಲ.
ರಮೇಶ - ಆಹ್ ನೀವು ರಾಜೇಶ ಅವರೆ. ನಿಮ್ಮ ಭಗ್ಗೆ ರಾಮು ಹಲವಾರು ಸಲ ಹೇಳಿದ್ದನೆ. ನೀವು ಅವನ ಪ್ರಾಣ ಮಿತ್ರರು ಎನ್ದು.
ರಾಜೇಶ - ನಾನು ನಿಮ್ಮನ್ನು ಭಾನುವಾರ ಭೇಟಿ ಮಾಡಲು ಕರೆ ಮಾಡಿದೆ, ಆದರೆ ನಿಮ್ಮ ಮೊಬೈಲ್ ಸ್ವಿಚ್ ಒಫ಼್ ಆಗಿತ್ತು.
ರಮೇಶ - ಅಹುದು, ನಾನು ಊರಿಗೆ ಹೊಗಿದ್ದೆ, ಹಾಗಾಗಿ ಸಿಗಲು ಆಗಲಿಲ್ಲ. ಮನ್ಗಳೂರಿನ ಮಳೆಗಾಲ ನಿಮಗೆ ತಿಳಿದಿದೆ ಅಲ್ಲವೆ. ಮಳೆ, ಗಾಳಿ, ಹಾಗು ಕರೆನ್ಟ್ ಇರೊದಿಲ್ಲ.
ರಾಜೇಶ - ಅದೆಲ್ಲ ಸರಿ, ರಾಮುವಿನ ಬದಲು, ನೀವು ಏಕೆ ಕರೆಮಾಡಿದ್ದಿರಿ
ಈ ಪ್ರಶ್ಣೆಗೆ ಉತ್ತರಿಸಲು, ರಾಜೇಶನು, ಒತ್ತಿ ಬರುತ್ತಿರುವ ದು:ಖ ವನ್ನು ತಡೆದು ಕೊನ್ಡು - ಮೊನ್ನೆ ಭಾನುವಾರ, ರಾಮು ನಮ್ಮನು ಎಲ್ಲರನ್ನು ಬಿಟ್ಟು ದೇವರನ್ನು ಸೇರಿದನು.
ರಮೇಶನಿಗೆ ಇದನ್ನು ಕೇಳಿ ನಮ್ಬಲು ಆಗಲಿಲ್ಲ. ರಾಮು ಏನದರು ಈ ರೀತಿ ಹೇಳರು ರಾಜೇಶನಿಗೆ ಹೇಳಿದನೆ. ಅಥವ ಎದುರುಗಿರುವ ವ್ಯಕ್ತಿ ರಾಜೇಶನೆ ಅಲ್ಲವೆ.
ರಮೇಶ - ನಿಮ್ಮ ಮಾತನ್ನು ನಮ್ಬಲು ಆಗುತ್ತಿಲ್ಲ. ರಾಮು ಇಲ್ಲ . ಅದರೆ ನಿಮ್ಮನು ರಾಜೇಶ್ ಎನ್ದು ಹೇಗೆ ನಮ್ಬುವುದು.
ರಾಜೇಶ - ಇದು ನನ್ನ DL. ಈಗಲಾದರು ನೀವು ನಮ್ಬಬುಹುದು.
ರಮೇಶನಿಗೆ ಇದೆಲ್ಲವು ನಿಜವೊ ಸುಳ್ಳೊ ಕನಸೋ ನನಸೊ ತಿಳಿಯದೆ ಭ್ರಾನ್ತಿಗೊಳಗಾದನು. ತನ್ನ ಪ್ರೆಮಿಯು ಇನ್ನಿಲ್ಲವೆ? ತಾನು ಇನ್ನು ಒನ್ಟಿಯೆ? ಓ ದೇವರೆ ಎನ್ತಾ ಕೆಲಸ ಮಾಡಿಬಿಟ್ಟೆ
ರಾಮುವು ಮನಸಿನಲ್ಲಿ ಏನಿತ್ತು, ಏಕೆ ಹೀಗೆ ಮಾಡಿಕೊನ್ಡನೆದು ನೆನೆದು ಅತ್ತನು.

ರಾಜೇಶ - ನಿಮಗೆ ಈ ಸುದ್ದಿ ಹೇಳಲು ಇಲ್ಲಿಗೆ ಕರೆದಿದ್ದೆ. ಅವನು ಪ್ರೀತಿಸಿದ್ದ ನಿಮ್ಮನ್ನು ಎನ್ದು ತಿಳಿದಿತ್ತು. ಆದರೆ ನೀವು ಗನ್ಡಸರೆನ್ದು ಮಾತ್ರ ತಿಳಿದಿರಲಿಲ್ಲ. ಅವನು ಇದಕ್ಕಾಗಿ ಸತ್ತನೆನ್ದು ಈಗ ತಿಳಿಯಿತು. ಅದರೆ ನನಗೆ ಇದನ್ನು ಇನ್ನು ನಮ್ಬಲಾಗುತಿಲ್ಲ.
ನಾನು ಅವನನ್ನು ಗಮನಿಸಿರುವ ಮಟ್ಟಿಗೆ, ಅವನಿಗೆ ಹೆಚ್ಚು ಸ್ನೆಹಿತರು ಇರಲಿಲ್ಲ. ಅದರೆ ಅವನು ಎಲ್ಲಿಯು ಗನ್ಡಸರ ಓಡನೆ ಹೆಚ್ಚು ಸಲಿಗೆ ಬೇಳೆಸುತ್ತರಿಲ್ಲಿಲ್ಲ. ಅದರೆ ಹೀಗೆ
ರಮೇಶ - gay ಅಥವ ಸಲಿನ್ಗ ಕಾಮಿಗಳು ಎನ್ದರೆ, ಬರಿ ಕಾಮವೆ ಇರುವುದಿಲ್ಲ. ಅಲ್ಲಿ ಪ್ರೆಮವು ಉನ್ಟು. ಪ್ರೀತಿ ಎಮ್ಬುದು ಇಬ್ಬರು ವ್ಯಕ್ತಿಗಳ ನಡುವಿನ ಬನ್ಢ. ಅದರೆ ಎಲ್ಲರು ಅರ್ಥ ಮಾಡಿಕೊಳ್ಳಲಾರರು. ರಾಮುವಿಗೆ ಮನೆಯಲ್ಲಿ ಮದುವೆ ಮಾಡಬೇಕ್ನ್ದು ಕೊನ್ಡಿರುವುದು ನನಗೆ ಗೊತ್ತಿತ್ತು. ಅದರೆ ೪ ವರ್ಷದಿನ್ದ ನಮ್ಮ ಪ್ರೇಮ ನಡೆದಿತ್ತು. ನಿಮಗು ತಿಳಿದಿದೆ.
ರಾಜೇಶ - ನಾನು ಇನ್ನು ಹೊರಡುತ್ತೆನೆ.
ರಮೇಶ - ನಿಮ್ಮಿನ್ದ ಬಹಳ ಉಪಕಾರವಾಯ್ತು. ನೀವಿರದಿದ್ದರೆ, ಅವನು ನಮ್ಮನ್ನು ಬಿಟ್ಟು ಹೊಗಿದ್ದರ ವಿಶಯವೆ ನನಗೆ ತಿಳಿಯುತ್ತಿರಲಿಲ್ಲ. ನಿಮಗೆ ಸದಾ ನಾನು ಚಿರರುಣಿ
ಅಸ್ಟರಲ್ಲಿ ರಾಜೇಶನು ಅಲ್ಲಿನ್ದ ಹೊರಟುಹೊಗಿದ್ದನು. ಪಡುವಣದಲ್ಲಿ ಸೂರ್ಯನು ಮುಳುಗಿದ್ದನು. ರಮೇಶನು ಅನ್ಧಕಾರದಲ್ಲಿ , ಆ ಕಲ್ಲಿನ ಮನ್ಟಪದಲ್ಲಿ ಕರಗಿಹೋದನು


ಇತ್ತ ಮನೆಗೆ ಬನ್ದ ರಾಜೇಶನು, ಈ ಸನ್ಜೆ ನಡೆದ ಘಟನೆಗಳು ನಮ್ಬಲಸಾಧ್ಯ ಆಗಿದ್ದವು. ಊಟ ಎಮ್ಬುದು ಶಾಸ್ತ್ರಕ್ಕೆ ಆಯ್ತು. ತನ್ನ ರೂಮ್ ಯವಾಗ ಸೆರುತ್ತೆನೊ ಎನ್ದು ರಾಜೇಶನು ಕಾದಿದ್ದನು. ಅವನ ಮನಸಿನಲ್ಲಿ ಬರೀ ಪ್ರಶ್ನೆಗಳು. ಉತ್ತರ ಹುಡುಕು ತಲ್ಲಣ.
ಸಲಿನ್ಗ ಕಾಮವು, ಬೇರೇ ಕಾಮಕ್ಕೆ ಸಮನೆ, ಅದು ತಪ್ಪೆ? ಪ್ರೇಮವು ದೊಡ್ಡದು ಎನ್ದು ಹೇಳುತ್ತರೆ, ಹಾಗಿದ್ದರೆ ಸಲಿನ್ಗ ಪ್ರೇಮವು ತಪ್ಪೆ? ಒಬ್ಬ ಯುವಕ, ತನ್ನ ಬಾಳ ಸನ್ಗಾತಿಯಾಗಿ ಇನ್ನೊಬ್ಬ ಯುವಕನನ್ನು ಸ್ವೀಕರಿಸುವುದು ತಪ್ಪೆ? ಅವರಿಗೆ ಬಾಳಲು ಹಕ್ಕು ಇಲ್ಲವೆ? ಇದರಿನ್ದ ಸಮಾಜದ ಮೇಲೇ ಪರಿಣಾಮವೇನು? ಇದು ರೋಗವೆ? ಇದು ಇರವುದು ಸಹಜವೆ? ರಾಮು ಇದಕ್ಕೆ ಸತ್ತನೆ? ತಾನು ಹೇಗೆ ಎನ್ದು ಹೇಳಿದ್ದರೆ ನಾನು ಸಹಿಸುತ್ತಿದ್ದನೆ? ಒಪ್ಪುತ್ತಿದ್ದನೆ? ಅವನ ಸನ್ಗಡ ಮೊದಲಿನ ಹಾಗೆ ಇರುತ್ತಿದ್ದನೆ? ಅದರೆ ಸಾವೆ ಇದಕೆಲ್ಲ ಪರಿಹಾರವೆ? ಈ ವಿಚಾರವನ್ನು ಮನೆಯವರಿಗೆ ಹೇಳಿದ್ದರೆ ಅವರು ಒಪ್ಪುತ್ತಿದ್ದರೆ? ಅವನು ಹೇಣ್ಣೋನ್ದನ್ನು ಮದುವೆ ಯಾಗಿ ಇದೆಲ್ಲದರಿನ್ದ ದೂರ ಇರಬಹುದಿತ್ತೆ? ಮದುವೆ ಯವುಗುವುದು ಸರಿಯೆ? ಹೆಣ್ಣೊನ್ದರ ಜೀವನವನ್ನು ಈ ವಿಚರದಲ್ಲಿ ಪಣಕಿದುವುದು ಸರಿ ಇರುತ್ತಿತ್ತೆ? ರಾಮುವನ್ನು ಎಸ್ಟೊನ್ದು ಜನರು ಪ್ರೀತಿಸುತ್ತಾ ಇದ್ದರು. ಅವನ ತನ್ದೆ ತಾಯಿ , ನಾನು, sweetu. ನಮ್ಮೇಲ್ಲರನ್ನು ನಡುವೆ ಬಿಟ್ಟು ಹೊಗಿದ್ದು ಸರಿಯೆ? ಅದರೆ ಅವನ ಸಾವೆ ಇದೆಕೆಲ್ಲಾ ಪರಿಹಾರವೆ? ಇನ್ನು ಅವನ ತನ್ದೆ ತಾಯಿ ಹೇಗೆ ಜೀವಿಸುತ್ತರೆ? ಹೆತ್ತ ತನ್ದೆ ತಾಯಿಯರ ಮೇಲೆನ ಜವಾಬ್ದಾರಿ ಅವನನ್ನು ಸಾವಿನ ದಾರಿ ತುಳಿಯದನ್ತೆ ತಡೆಲಾರದೆ ಹೊಯ್ತೆ... ರಾಮು ಎನ್ದೂ ಯರನ್ನೊ ಹೆಚ್ಚು ಗಮನಿಸಿದ್ದನ್ನು ನಾನು ನೋಡಲು ಇಲ್ಲ. ನನ್ಗೆ ಗೊತ್ತಿದ್ದರೆ, ಅವನನ್ನು ಸಾಯಲು ಬಿಡುತ್ತಿರಲಿಲ್ಲ. ಯಾರೊಡನೆಯು ಅಸ್ಭ್ಯ ವರ್ತನೆ ಮಾಡಿದ್ದನೆದು ಕೇಳಿರಲಿಲ್ಲ... ೪ ವರ್ಷ ಒಬ್ಬರನ್ನೇ ಪ್ರೀತಿಸುವು ಸುಲಭ್ಹವೇನಲ್ಲ. ನಾವು ಇಲ್ಲಿಯವರ್ಗು ಸಲಿನ್ಗ ಪ್ರೀಮಿಗಳ ಬಗ್ಗೆ ಕೇಳಿರಲೇ ಇಲ್ಲ, ಕೇಳಿದೆಲ್ಲವು ಸಲಿನ್ಗ ಕಾಮಿಗಳ ಭಗ್ಯೆ. ಪ್ರೇಮಿಸಿದ್ದು ರಾಮುವಿನ ತಪ್ಪೆ? ರಮೇಶನ್ನು ಪ್ರೆಮಿಸಿದ್ದು ತಪ್ಪೆ? ಪ್ರೆಮವು ಕುರುಡು ಎನ್ದು ಕೇಳಿದ್ದೆ, ಪ್ರೇಮವನ್ನು ಹುಟ್ಟಿಸಲು ಸಾಧ್ಯವಿಲ್ಲ ಎನ್ದು ಕೇಳಿದ್ದೆ. ಹಾಗಿದ್ದರೆ ರಾಮು ಮಾಡಿದ್ದು ತಪ್ಪೆ? ಸಾವಿನ್ದ ಯಾರಿಗೆ ಸಹಾಯವಾಯ್ತು, ಅದದ್ದು ರಾಮುವಿಗೆ ಮಾತ್ರವೆ? ಅವನ್ನನು ನಮ್ಬಿದ ಮಿಕ್ಕವರೆಲ್ಲರು ನೊವಿನಲ್ಲಿ ಇರಬೇಕಾಯ್ಥೆ... ರಾಮುಗೆ ಹೀಗೆ ಸಾವಿಗೆ ಶರಣಾಗಬಾರದಿತ್ತು. ಅದರೆ ಬದುಕಿದ್ದಿದ್ದರೆ ಇದಕ್ಕೆ ಇನ್ನವ ತರಹದ ಉತ್ತರ ಸಿಗುತ್ತಿತ್ತೊ? ಏಸ್ಟೋ ಪ್ರಶ್ನೆಗಳು, ಉತ್ತರಿಸಲು ರಾಮುವಿರಲಿಲ್ಲ. ಉತ್ತರ ಸಿಗದೆ ರಾಜೇಶನು ತಳಮಳದಿ ಮಗ್ಗಲು ಬದಲಿಸಿದನು. ಕಿಟಕಿಯ ಹೋರಗಡೆ ಚನ್ದ್ರ ಮಾತ್ರ ಎನ್ದಿನನ್ತೆ ಬೆಳ್ಳಿಯ ಬೆಳಕನ್ನು ಚೆಲ್ಲುತ್ತಲಿದ್ದನು

ಕಾಲವು ಯಾರನ್ನು ಕಾಯುತ್ತ ನಿಲ್ಲದು, ಅದು ನಿರನ್ತರವಾಗಿ ಸಾಗುತ್ತಲೆ ಇರುತ್ತದೆ.. ನಿರನ್ತರ


ಶುಭಮ್

Thursday, July 02, 2009

preethiyida ninage

ನನ್ನ ಗೆಳತಿ
ಹಾಲ್ಗ್ಗೆನೆಯ ಚೆಲುವೆ, ಚಂದದ ನಗುವಿನ ಒಡತಿ
ಗುಂಗುರು ಕೂದಲಿನ ಪ್ರಣತಿ ನನ್ನ ಗೆಳತಿ
ಮಗುವಿನ ಮನಸು ಸಾವಿರ ಕನಸು ಆ ಹೊಳೆವ ಕಣ್ಣಿನಲಿ
ಎಲ್ಲ ಕಲಿಯುವ ಆಸೆ ಆಕೆಯಲಿ
ಧರೆಗಿಳಿದ ಅಪ್ಸರೆ ನನ್ನ ಗೆಳತಿ
ಒಮ್ಮೆ ಜ್ವಾಲಾಮುಖಿ ಒಮ್ಮೆ ಶಾಂತ ಕೊಳ
ಒಮ್ಮೆ ಹಠಮಾರಿ ಒಮ್ಮೆ ನಗುವಿನ ಸೆಲೆ
ನನ್ನ ತಿದ್ದಿ ಸರಿಪಡಿಸುವ ಮಾಯಗಾತಿ ನನ್ನ ಗೆಳತಿ
ಹೇಗೆ ಹೇಳಲಿ ನಮ್ಮ ಬಂಧವನ್ನು,
ಅವಳು ಮುದ ಕೊಡುವ ಸಂಧ್ಯಾ, ನಾನು ಕರಗುವ ಶಶಿ
ಅವಳು ಬಾರದೆ ನಾನಿಲ್ಲ ಅವಳಿಲದೆ ಬದುಕಿನಲ್ಲಿ ಗೆಲುವಿಲ್ಲ


Note: nanage idara mele nambike illa.... aadare shashi baredidhale antha hakidhene
and as usual, idhara ella hakku shashikala hatrane ide, please check with her if u need to post anywhere

Friday, June 26, 2009

ಸೋಲು ಗೆಲುವು - ಶಶಿ ಬರೆದ ಇನ್ನೊಂದು ಕವನ

ಸೋಲು ಗೆಲುವು ಜೀವನದ ಅವಿಭಾಜ್ಯ ಅಂಗ
ಗೆದ್ದವನಿಗೆ ತನ್ನ ಸ್ಥಾನ ಉಳಿಸಿ ಕೊಳ್ಳುವ ಚಿಂತೆ
ಸೋತವನಿಗೆ ಗೆಲುವಿನ ರುಚಿ ಸವಿಯುವ ಆಸೆ
ಸೋತಾಗ ಕುಗ್ಗದೆ ಗೆದ್ದಾಗ ಹಿಗ್ಗದೆ ಬಾಳ್ವೆ ನಡೆಸುವುದು ಕಷ್ಟ ಸಧ್ಯ
ಸೋಲು ಗೆಲುವಿನ ಆಟದಲಿ, ಆಟದ ಸವಿಯ ಉಂಡರೆ ಬಾಳು ಸಾರ್ಥಕ
ಇಲ್ಲದಿರೆ ಆಟದಲಿ ಗೆದ್ದರು ಅದು ನಿರರ್ಥಕ

Note: the whole and sole owner of this poem is Shashikala,
if you want to use it somewhere, please check with her
:)

Sunday, June 21, 2009

ಸನ್ಢ್ಯಾ ಕಾಲ

ಮುನ್ನುಡಿ : ಇದು ನನ್ನ ಊಹ ಕಥನ. ಇದು ನನ್ನ ಮೊದಲ ಕಥೆ. ಪ್ರೆಮ ಕಥೆಗಳನ್ನು ಬರೆಯು ಆಸೆ ಇದ್ದರು, ಸಮಾಜದ ವಿವಿಧ ಮಝ್ಹಲುಗಲಲ್ಲಿ ನದೆಯುವ ಕಥೆಗಲನ್ನು ಬರೆಯುವ ಆಸೆ.

ಅದು ೧೯೯೦ರ ಬೆನ್ಗಳೂರು. ಜುಲೈ ಮಾಹೆಯ , ತಮ್ಪಗಿನ ಹವಾಮಾನ. ಪ್ರಕ್ರುತಿ ಪ್ರಿಯರ ನೆಚ್ಚಿನ ನಗರ .ಸನ್ಜೆ ೫ ಗನ್ಟೆ ಆಗ್ಥ ಇತ್ತು . ಶಿವರಾಮಯ್ಯನವರು ಎನ್ದಿನನ್ತೆ ಮನೆಯ ಹತ್ತಿರ ಇರುವ ಉದ್ಯಾನವನದ ಕಡೆ ಹೊರಟರು. ಗೌರಮ್ಮನವರು ಹೋದನನ್ತರ ಶಿವರಾಮಯ್ಯನವರು ಈ ಬದಲಾವಣೆಯನ್ನು ತಮ್ಮ ಜೀವನ ಶೈಲಿಯಲ್ಲಿ ತನ್ದುಕೋನ್ದರು. ಇಲ್ಲಿ ಇರುವ ಕೆಲವು ದಿನಗಳನ್ನು ಕಳೆಯುವ ಸಲುವಾಗಿ ಈ ತರಹದ ಹಲವಾರು ಬದಲಾವಣೆಗಳನ್ನು ಮಾಡಿಕೊನ್ದಿದ್ದರು. ಉದ್ಯಾನ ವನದಲ್ಲಿ ಎನ್ದಿನನ್ತೆ ಮಕ್ಕಳು ಆಡುತಲಿದ್ದರು. ಅವರ ಸನ್ಗಡ ಬನ್ದನ್ತಾ ವ್ರುದ್ದರು ತಮ್ಮ ಸಹವರ್ತಿಗಳ ಸನ್ಗಡ ಕುಷಲೋಪರಿ ನಡೆಸುತ್ತಲಿದ್ದರು. ಉದ್ಯಾನವನದಲ್ಲಿನ ಸೊಬಗು ವರ್ಣಿಸಲಸಾದ್ಃಯ ವಾಗಿದ್ದಿತು. ಬಣ್ಣ ಬಣ್ಣದ ಹೂಗಳು , ಹಸಿರು ನೆಲ ಹಾಸಿಗೆ, ಅವುಗಳ ನಡುವೆ ತಮ್ಪಗಿನಿ ಕಲ್ಲು ಬೆನ್ಚು. ಇವನ್ನೆಲ್ಲ ನೋಡಿದರೆ ಇದೇ ಸ್ವರ್ಗವೇನೋ ಎಮ್ಬನ್ತೆ ಇತ್ತು.

ಉದ್ಯಾನವನಕ್ಕೆ ಬನ್ದ ನನ್ತರ ಶಿವರಾಮಯ್ಯನವರು ಅಲ್ಲೆ ಖಾಲಿ ಇದ್ದ ಕಲ್ಲು ಬೆನ್ಚಿನ ಮೇಲೆ ಕುಳಿತರು. ದೂರದಲ್ಲಿ ಆಡುತಲಿದ್ದ ಮಕ್ಕಳನ್ನು ನೋಡಿ ಅದೇನೋ ನೆನಪಾದನ್ತೆ ಆಯ್ತು.
ತಾವು ಮಕ್ಕಳಾಗಿದ್ದಗಿನ ದಿನಗಳನ್ನು ನೆನೆದು ಸನ್ತಸಗೊನ್ಡರು, ಮತ್ತೆ ತಮ್ಮ ಮೊಮ್ಮಕ್ಕಳು ತಮ್ಮ ಸನ್ಗಡ ಇರದುದಕ್ಕೆ ನಿಟ್ಟುಸಿರು ಬಿಟ್ಟರು. ಶಿವರಾಮಯ್ಯನವರಿಗೆ ಇಬ್ಬರು ಗನ್ಡು ಮಕ್ಕಳು.
ಮಧ್ಯಮ ವರ್ಗದ ದಮ್ಪತಿಗಳು ಹೇಗೆ ಮಕ್ಕಳನ್ನು ಸಾಕುವರೊ ಹಾಗೆಯೆ ಸಾಕಿದರು. ಮಕ್ಕಳು ಬುದ್ದಿವನ್ತರೂ, ಗುಣವನ್ತರೊ ಆಗಿ ಬೆಳೆದರು. ರೆಕ್ಕೆ ಬನ್ದಮೇಲೆ ಮರಿ ಹಕ್ಕಿಗಳು ತಾಯಿ ಹಕ್ಕಿಯ ಬಳಿಯಲ್ಲಿ ಇರುವವೆ? ತಮ್ಮ ಕಾಲ ಮೇಲೆ ನಿಲ್ಲಲು ಮಕ್ಕಳು ದೂರದ ದೇಶಗಳಿಗೆ ಹೋಗಿ ನೆಲಸಿದರು. ಕೈ ತುಮ್ಬಾ ಹಣ ಸಮ್ಪಾದಿಸಿದರು. ತನ್ದೆ ತಾಯಿಗಳಿಗೆ ಹಣದಿನ್ದ ಏನೇನು ಸೌಕರ್ಯಗಳು ಸಾಧ್ಯವೊ ಅದೆಲ್ಲಾ ಮಾಡಿದರು. ಅದರೆ ಅವರಿಗೆ, ತಾವು ನೆಲೆ ನಿನ್ತ ದೇಶದಿನ್ದ ತಮ್ಮ ನಾಡಿಗೆ ಬರಲು ಮನಸು ಬರದು. ಮೂರು ತಿನ್ಗಳ ಹಿನ್ದೆ ಗೌರಮ್ಮನವರು ಇಹ ತ್ಯಜಿಸಿದಾಗ ಅವರ ಬಳಿಯಲ್ಲಿ ಮಕ್ಕಳು ಅಳುತ್ತಲಿದ್ದರು. ಅದರೆ ಗೌರಮ್ಮನವರಿಗೆ ತಾವು ಶಿವನ ಸನ್ನಿದಿ ಸೆರುವುದು ಸನಿಹದಲ್ಲೆ ಇದೆ ಎನ್ದು ತಿಳಿದಿದ್ದು, ಮಕ್ಕಳನ್ನು ತಾವೆ ಸನ್ತೈಸುತಲಿದ್ದರು.
ರಾತ್ರಿ ಎಲ್ಲ ಮಲಗಿದ್ದಗ ಗನ್ಡನೊದಿಗೆ " ಎನೂಅನ್ದ್ರೆ , ನಾನು ಹೋದ ಮೇಲೆ ನಿಮ್ಮ ಹಾದಿ ಏನು? ಮಕ್ಕಳು ಇಲ್ಲಿಗೆ ಬರುವ ಹಾಗೆ ಕಾಣುವುದಿಲ್ಲ. ನೀವು ಏತಕ್ಕೆ ಮಕ್ಕಳ ಬಳಿಗೆ ಹೋಗಿ ಇರಕೂಡದು?’
ಶಿವರಾಮಯ್ಯ ’ ಗೌರು, ಆ ಸಮಯ ಬನ್ದಾಗ ನೊಡಿಕೊನ್ದರಾಯ್ತು. ನೀನೇತಕ್ಕೆ ಕೆಡಕು ಮಾತನ್ನಾಡುವೆ? ಹಾಗೆ ಎನ್ದಿಗು ಆಗುವುದಿಲ್ಲ. ಹಾಗೆ ಆಗುವ ಕಾಲಕ್ಕೆ ನೀನು ನಾನು ಇಬ್ಬ್ರು ಒತ್ತಿಗೆ ಹೋಗುವ’
ಇಬ್ಬರು ಮೌನವಾದರು.
ಬೆಳಗಾಯ್ತು.
ರಾತ್ರಿಯಲ್ಲಿ ಗೌರಮ್ಮನವರು ಇಹವನ್ನು ತ್ಯಜಿಸಿದ್ದರು.
ನಡೆಯಬೇಕಾದ ಕಾರ್ಯಗಳೆಲ್ಲವು ಸಾನ್ಗವಾಗಿ ನಡೆಯಿತು.


ಮಕ್ಕಲೆಲ್ಲ ಬೆಳಗ್ಗಿನಿನ್ದ ಅತ್ತು ಕರೆದು ದಣಿದಿದ್ದ್ರು. ಆ ರಾತ್ರಿ ಶಿವರಾಮಯ್ಯನವರನ್ನು ಹೊರೆತುಪಡಿಸಿ ಮಿಕ್ಕವರೆಲ್ಲರು ಒಬ್ಬೊಬ್ಬರಾಗಿ ನಿದ್ರೆಗೆ ಜಾರಿದರು. ಮುನ್ನ ದಿನ ಮಡದಿಯ ಜೊತೆ ನಡೆದ ಮಾತುಗಳನ್ನು ನೆನೆಯುತ್ತಲಿದ್ದರು ಶಿವರಾಮಯ್ಯ.

ಬೆಳಗಾಯ್ತು, ಮಕ್ಕಳು ತನ್ದೆಯವರ ಬಗೆಗೆ ಯೊಚಿಸುತ್ತ ಇದ್ದರು. ಬೆಳಗ್ಗಿನ walking ಮುಗಿಸಿ ಶಿವರಾಮಯ್ಯ ಮನೆಗೆ ಮರಳಿದಾಗ ಮಕ್ಕಳು ಮುನ್ದೇನು ಮಾಡುವುದು ಎನ್ದಾಗ ಶಿವರಾಮಯ್ಯ ನವರು ತಟಸ್ಥರಾದರು. ಮಕ್ಕಳು ಇಲ್ಲಿಗೆ ಬರಲೊಲ್ಲರು, ತಾನು ಅಲ್ಲಿಗೆ ಹೋಗೆ.. ಕಸ್ಟ ಪಟ್ಟು ಕಟ್ಟಿಸಿದ ಮನೆ, ಮಡದಿಯೊನ್ದಿಗೆ ಅನ್ಯೊನ್ಯದಿನ್ದ ಇದ್ದ ಮನೆ. ಎಸ್ಟೊ ಸನ್ತಸ ಸಮಯಗಲಳಿಗೆ ಇದು ಪ್ರತ್ಯಕ್ಶದರ್ಶಿ. ಹುಟ್ಟಿ ಬೆಳೆದ ನಾಡು. ಹುಟ್ಟಿನಿನ್ದ ಬೆಳೆದು ಬನ್ದಿದ್ದ ಒಡನಾಡಿಗಳ ಸಾನ್ಗತ್ಯ. ಇವೆಲ್ಲವನ್ನು ತೋರೆದು ಕಾಣದೂರಿಗೆ ಹೋಗುವುದೆ? ಯೊಚನಾಲಹರಿಯ ಮಧ್ಯ ಮಕ್ಕಳು ತಮ್ಮ ನಿರ್ಧಾರಕ್ಕೆ ಆತನ್ಕದಿನ್ದಾ ಕಾಯುತ್ತಲಿದ್ದರು. ’ ನನಗೆ ಸನ್ಜೆವರಗೆ ಸಮಯಕೊಡಿ, ಯೊಚಿಸಿ ಹೆಳುತ್ತೆನೆ’ ಎನ್ದು ಎದ್ದು ತಮ್ಮ ನಿತ್ಯಕರ್ಮಗಳಿಗೆ ತೊಡಗಿದರು.
ಸನ್ಜೆ ಮೊದಲ ಬಾರಿಗೆ ತಮ್ಮ ಮನೆಯ ಹತ್ತಿರ ಇರುವ ಉದ್ಯಾನವನಕ್ಕೆ ಬನ್ದರು. ಮನದಲ್ಲಿ ನಡೆಯುತ್ತಿದ್ದ ಕದನಕ್ಕೆ ಅವರು ಒನ್ದು ಉತ್ತರವನ್ನು ಹುಡುಕುವ ಹೊಯ್ದಾಟದಲ್ಲಿ ಇದ್ದರು.
ಅದು ಮೈ ಮಾಹೆ. ಪ್ರಕ್ರುತಿ ಹಸಿರಿನಿನ್ದ ತುಮ್ಬಿತ್ತು. ಕಲ್ಲು ಬೆನ್ಚಿನ ಮೇಲೆ ಕುಳಿತು ಆ ಸವಿಯನ್ನು ಸವಿಯುತ್ತಲಿದ್ದರು. ಮೊನ್ನೆ ಸನ್ಗಾತಿಯೊಡನೆ ನಡೆದ ಮಾತುಗಳನ್ನು ನೆನೆದರು. ಕೊನೆಯ ಕಾಲದವರೆವಿಗು ಸನ್ಗಾತಿಯೊಡನೆ ಇರುವ ಭಾಗ್ಯ ಇರಲಿಲ್ಲವೆ ಎನ್ದು ಮರುಗಿದರು.

ದೂರದಲ್ಲಿ ಇನ್ನೊಬ್ಬರು ವ್ರುದ್ದರು ಮೊಮ್ಮಗನ ಜೊತೆ ಆಡುತ್ತಲಿದ್ದರು. ಮೊಮ್ಮಗನ ಜೊತೆ ಆಡುವ ಲೋಕದಲ್ಲಿ ಮುಳುಗಿ ಹೋಗಿದ್ದರು. ಪ್ರಪನ್ಚವನ್ನೇ ಮರೆತಿದ್ದರು. ಅವರನ್ನು ನೋಡಿದ ಶಿವರಾಮಯ್ಯರಿಗೆ ಅವರನ್ನು ಎಲ್ಲೊ ನೋಡಿದ ಅನುಭವವಾಯ್ತು. ತನ್ನ ಬಾಲ್ಯ ಮಿತ್ರ ಜೊಗಯ್ಯನಿರಬಹುದೆ ಎನ್ದೆನಿಸಿತು. ಆ ತಾತ-ಮೊಮ್ಮಗನ ಬಳಿಗೆ ಹೋಗಿ,”ನಿಮ್ಮನ್ನು ಎಲ್ಲೊ ನೋಡಿದ ಹಾಗಿದೆ. ನೀವು ಕೊರನ್ಗೂರಿನ ಜೊಗಯ್ಯನೆ?’ ಎನ್ದರು. ಅಲ್ಲಿವರ್ಗೆ ತಮ್ಮದೆ ಲೊಕದಲ್ಲಿ ಇದ್ದ ಆ ವ್ರುದ್ದ ಈ ಮಾತನ್ನು ಕೇಳಿ ಶಿವರಾಮಯ್ಯನ್ನು ಗುರುತಿಸಿದ. ಸನ್ತಸಗೊನ್ದ.
ಸುಮಾರು ವರ್ಷಗಳ ಮೇಲೆ ಸನ್ಢಿಸಿದ ಗೆಳೆಯರು ದೇಶಾಭಿರಾಮರಾಗಿ ಮಾತನಾಡುತಲಿದ್ದರು. ಜೊಗಯ್ಯ ಶಿವರಾಮಯನ್ನ ಓರಿಗೆಯಾದರು, ಬಡತನದ ಕಾರಣದಿನ್ದ ಹಳ್ಳಿ ಮುಕ್ಕನಾಗೆ ಬೆಳೆದ. ಅವನ ಮಕ್ಕಳು ಬುದ್ದಿವನ್ತರಾಗಿ ಪಟ್ಟಣಕ್ಕೆ ಬನ್ದು ನೆಲೆಸಿದರು. ತನ್ನ ಪತ್ನಿ ಮರಣಾನನ್ತರ ಮಕ್ಕಳು ಬರಹೇಳಿದಾಗ ಇಲ್ಲಿಗೆ ಬನ್ದುದಾಗಿಯು, ಸೊಸೆ ಮೊಮ್ಮಕ್ಕಳೊನ್ದಿಗೆ ಸನ್ತಸದಿನ್ದ ಇರುವುದಾಗಿಯು ಹೇಳಿದನು. ತಾನು ಹೇಗೆ , ಜಿಗ್ನಾಸೆಗೆ ಬಿದ್ದುದಾಗಿಯು, ಪನ್ತಿ ಹೋದಮೇಲೆ ತಾನು ಇನ್ನೆಸ್ಟು ದಿನ ಇರುವುದು, ಇರುವವರೆಗಾದ್ರು ಮೊಮ್ಮಕ್ಕಳೊನ್ದಿನ್ದೆ ಇರೋಣವೆನ್ದು ಬನ್ದುದಾಗಿಯು ಹೇಳಿದನು.

ಈ ಮಾತನ್ನು ಕೇಳಿ ಶಿವರಾಮಯ್ಯ ತಮ್ಮ ಹೊಇದಾಟದಿನ್ದ ಸಮಾಧಾನ ಸ್ಥಿಥಿಗೆ ಬನ್ದರು. ಜೊಗಯ್ಯ ಹೇಳಿದ ಮಾತಿನಲ್ಲಿ ಅರ್ಥವಿದೆ ಎನ್ದುಕೊನ್ದರು. ಇರುವ ಕೆಲವು ದಿನ್ವಾದರು ತಮ್ಮವರೊನ್ದಿಗೆ ಇರುವುದೇ ಸೂಕ್ಥ ಎನಿಸಿತು. ಜೊಗಯ್ಯ ಈ ದಿನ ದೊರಕಿದುದು ತಮ್ಮ ಭಾಗ್ಯವೆ ಎನ್ದುಕೊನ್ಡರು. ಮನೆಯಲ್ಲಿ ಮಕ್ಕಳು ಕಾದಿರುವುದಾಗಿ ಹೇಳಿ ಮಕ್ಕಳು, ಸೊಸೆಯರು, ಮೊಮ್ಮಕ್ಕಳನ್ನು ಕರೆದು ಇನ್ತೆನ್ದರು ’ ಈ ಜಾಗವನ್ನು ಬಿಟ್ಟು ಬರಲು ತಮಗೆ ಕಷ್ಟವಗಿರುವುದು. ಅದರೆ ಕೊನೆದಿನಗಳು ನಿಮ್ಮ ಎಲ್ಲರ ಸನ್ಗಡ ಇರುವ ಆಸೆ. ನಿಮ್ಮ ಅಭಿಪ್ರಾಯಗಳನ್ನು ಹೇಳಿರಿ’. ತನ್ದೆಯ ಮಾತನ್ನು ಕೇಳಿ ಎಲ್ಲರು ಸನ್ತಸಗೊನ್ದರು. ಮಾತನ್ನು ಮುನ್ದುವರಿಸಿದ ಶಿವರಾಮಯ್ಯ ’ ನನ್ಗೆ ಒನ್ದೆರದು ತಿನ್ದಗಳು ಸಮಯ ಬೇಕು. ಇಲ್ಲಿ ಅಳಿದುಳಿದ ಕೆಲಸಗಳನ್ನು ಮುಗಿಸಿ ನಿಮ್ಮನ್ನು ಸೇರುವೆನು’ . ಮಕ್ಕಳು ಅದಕ್ಕೆ ಸಮ್ಪೂರ್ಣ ಸಮ್ಮತಿಯನ್ನಿತ್ತು, ಎಲ್ಲರು ತಮ್ಮ ತಮ್ಮ ಊರಿಗೆ ಹೊರಟರು.

ಪ್ರಕ್ರುತಿಯೆ ತಾನು ಇರುವ ಕಾಲಕ್ಕೆ ತಕ್ಕಹಾಗೆ ಬದಲಾವಣೆ ಮಾಡಿಕೊಳ್ಳುತ್ತದೆ. ಕ್ರಿಮಿಕೀಟಗಳು ಬದಲಾವಣೆ ಮಾಡಿಕೊಳ್ಳುತ್ತವೆ. ಮನುಶ್ಯ ಮಾತ್ರ ಎತಕ್ಕೆ ಬದಲಾವಣೆಗಲಿಗೆ ಅದ್ದುಗೊಲು ಹಾಕಿಕೊಳ್ಳಬೇಕು? ಬದಲಾದ ಕಾಲಕ್ಕೆ ತಾನು ಬದಲಾಯಿಸಿಕೊಳ್ಳಬೇಕು. ಅದೆ ಪ್ರಕ್ರುತಿ ನಿಯಮ.

ಪಿಟಿಪಿಟಿ ಮಳೆ ಹನಿ ಬಿದ್ದ ಹಾಗೆ ಆಯ್ತು. ತಮ್ಮ ನೆನಪಿನ್ದಳದೈನ್ದ ಹೊರಗಡೆ ಬನ್ದ ಶಿವರಾಮಯ್ಯ ೩ ದಿನಗಳ ನನ್ತರ ತಮ್ಮ ಪ್ರಯಾಣಕ್ಕೆ ಸಿದ್ದತೆ ಮಾಡಿಕೊಳ್ಳುವ ಸಲುವಾಗಿ ಮನೆಯ ಕಡೆ ಹೊರಟರು

ಇನ್ನೊನ್ದು ಅರ್ಥ ಗರ್ಭಿತ ಹಾಡು

ಜೀವನದಲ್ಲಿ ನಾವು ಬಹಳ ಸಾರ್ತಿ ರಾಜನ್ನನ ಆಕಸ್ಮಿಕ ಚಿತ್ರದ ಈ ಹಾಡನ್ನ ಕೇಳಿರ್ತೀವಿ.
ಇದೆಸ್ಟು ಅರ್ಥಗರ್ಭಿತ ಅನ್ಥ್ ಆಗ ನಮಗೆ ಅನ್ನಿಸಿರಬಹುದು ಅಲ್ಲವೇ

ಎಸ್ಶ್ತೊ ಸಾರ್ತಿ ನಾನು ಈ ಹಾಡಿಗೊಸ್ಕರ ಯಾರನ್ನ ಪ್ರಶಮ್ಸಿಸಬೆಕು ಅನ್ನೊ ಜಿಗ್ನಾಸೆಗೆ ಬೀಳ್ತೆನೆ
ನಟ ರಾಜನ್ನನಿಗೋ, ಹಾಡು ಬರೆದ ಚಿ ಉದಯ ಶನ್ಕರರಿಗೋ, ಹಾಡಿದ ರಾಜನ್ನನಿಗೋ, ಸನ್ಗೀತ ನಿರ್ದೆಶಿಸಿದ ಹಮ್ಸಲೇಖಕರಿಗೋ

ಸೊಗಸಾದ ಹಾಡು , ಓದಿ ಆನನ್ದಿಸಿ

ಬಾಳುವನ್ಥಾ ಹೂವೆ ಬಾಡುವಾಸೆ ಏಕೆ
ಬಾಳುವನ್ಥಾ ಹೂವೆ ಬಾಡುವಾಸೆ ಏಕೆ
ಹಾಡುವನ್ತಾ ಕೋಗಿಲೆ ಅಳುವ ಆಸೆ ಏಕೆ
ಕವಲು ದಾರಿಯಲ್ಲಿ ಬಾಳು ಸಾಧ್ಯವೇ
ಅವಳಿ ದೋಣಿಯಲ್ಲಿ ಯಾನ ಯೊಗ್ಯವೇ

ಯಾರಿಗಿಲ್ಲ ನೋವು ಯಾರಿಗಿಲ್ಲ ಸಾವು
ವ್ಯರ್ಥ ವ್ಯಸನದಿನ್ದ ಸಿಹಿಯು ಕೂಡ ಬೇವು
ಬಾಳು ಒನ್ದು ಸನ್ತೆ ಸನ್ಥೆ ತುಮ್ಬ ಚಿನ್ತೆ
ಮದ್ಯ ಮದಗಳಿನ್ದ ಚಿನ್ತೆ ಬೆಳೆವುದನ್ತೆ
ಅನ್ಕೆ ಇರದ ಮನಸನು ದನ್ಡಿಸುವುದು ನ್ಯಾಯ
ಮೂಕ ಮುಗ್ಧ ದೇಹವ ಹಿಮ್ಸಿಸುವುದು ಹೇಯ
ಸಣ್ಣ ಬಿರುಕು ಸಾಲದೆ ತುಮ್ಬು ದೋಣಿ ತಳ ಸೇರಲು
ಸಣ್ಣ ಅಳುಕು ಸಾಲದೆ ತುಮ್ಬು ಬದುಕು ಬರಡಾಗಲು

ಬಾಳುವನ್ಥಾ ಹೂವೆ ಬಾಡುವಾಸೆ ಏಕೆ
ಬಾಳುವನ್ಥಾ ಹೂವೆ ಬಾಡುವಾಸೆ ಏಕೆ

ಬಾಳ ಕದನದಲ್ಲಿ ಭರವಸೆಗಳು ಬೇಕು
ನಾಳೆ ನನ್ನದೆನ್ನುವ ನಮ್ಬಿಕೆಯದು ಬೇಕು
ಜೀವ ರಾಶಿಯಲ್ಲಿ ಮಾನವರಿಗೆ ಆಧ್ಯತೆ
ನಾವೇ ಮೂಡರಾದರೆ ಜ್ಣಾನಕೆಲ್ಲಿ ಪೂಜ್ಯತೆ
ಇಲ್ಲಿ ಈಸಬೇಕು ಇದ್ದು ಜೈಸಬೇಕು
ನಾಗರೀಕರಾದಮೇಲೆ ಸುಗುಣರಾಗಬೇಕು
ನಿನ್ನ ಹಳದಿ ಕಣ್ಣಲಿ ಜಗವನೇಕೇ ನೀ ನೋಡುವೆ
ಮನದ ಡೊನ್ಕು ಕಾಣದೆ ಜಗವನೇಕೇ ನೀ ದೂರುವೆ

ಬಾಳುವನ್ಥಾ ಹೂವೆ ಬಾಡುವಾಸೆ ಏಕೆ
ಬಾಳುವನ್ಥಾ ಹೂವೆ ಬಾಡುವಾಸೆ ಏಕೆ
ಹಾಡುವನ್ತಾ ಕೋಗಿಲೆ ಅಳುವ ಆಸೆ ಏಕೆ
ಕವಲು ದಾರಿಯಲ್ಲಿ ಬಾಳು ಸಾಧ್ಯವೇ
ಅವಳಿ ದೋಣಿಯಲ್ಲಿ ಯಾನ ಯೊಗ್ಯವೇ
ಬಾಳುವನ್ಥಾ ಹೂವೆ ಬಾಡುವಾಸೆ ಏಕೆ

ಆ ದಿನಗಳು ನೆನಪಿವೆಯ?

ಮೊನ್ನೆ ಒಬ್ರು ಸ್ನೆಹಿತರ ಹತ್ತಿರ ಮಾತಾಡುತ್ತಿರುವಾಗ, ಅವರು ಹೇಳಿದ ಮಾತು ನನ್ನ ತಿನ್ನುತ್ತಲಿತ್ತು.... ಅವರು ಹೇಳಿದ್ದರು ’ ನೀನು ನಿನ್ನ ಹಳೆಯ ನೆನಪಿನಲ್ಲಿ ಜೀವಿಸುವ ಆಸೆ , ಅದು ನಿನ್ನ ನಿರ್ಧಾರ ’. ಈ ಮಾತು ನನ್ನ ಬಹಲವಾಗಿ ಕಾಡಿತು . ನಾನು ಹಾಗೆ ಮಾಡುತ್ತಿರುವುದು ಸರಿಯೆ,ತಪ್ಪೆ ಅನ್ಥ. ನೆನಪುಗಳು ಅನರ್ಘ್ಯ ರತ್ನಗಳು. ಅವು ನಮ್ಮ ಸಮ್ಸ್ಕಾರ , ನೀತಿ ಅವುಗಳು ನಿರ್ಧಾರ ಮಾಡಲು ಸಹಕರಿಸುತ್ತವೆ. ಅದರೆ ಅವುಗಳ ಮೇಲೆ ಅತಿಯಾದ ಅವಲಮ್ಬನೆ ಸರಿಅಲ್ಲ್ವೆನ್ದು ತೂರುತ್ತದೆ. ಅದೂ ಅಲ್ಲದೆ ಸಮಯ ಬದಲಾದನ್ತೆ ನಾವು ಬದಲಾಗುವುದು , ಸ್ವಯಮ್, ಸಮ್ಸಾರ, ಊರು, ಪ್ರ್ಪನ್ಚ ಎಲ್ಲಕ್ಕು ಒಳ್ಳೆಯದೆ .

Wednesday, June 17, 2009

ಮಗು - ಶಶಿಕಲ ಬರೆದ ಕವನ

ನನ್ನ ಕಣ್ಣಿನಲ್ಲಿ ಹೊಸ ಮಿಂಚಿಹುದು
ಮೊಗದಲಿ ನಸು ನಗುವಿಹುದು
ಮನದಲ್ಲಿ ನಿನ್ನ ಬಿಂಬವಿಹುದು
ನಿನ್ನ ಬರುವಿಕೆಗಾಗಿ ಮನೆ, ಮನ ಕಾದಿಹುದು
ಕನಸಿನ ತೊಟಿಲ್ಲನು ಕಟ್ಟಿ ಕಾಯುತಿರುವೆ
ಬಾ ಮಗುವೆ

ಕಣ್ಣ ಬೆಳಕಾಗಿ, ಮನೆಗೆ ಮೆರುಗಾಗಿ ಮನದ ಮಲ್ಲಿಗೆಯಾಗಿ ಬಾ ಮಗುವೆ
ನಿನ್ನ ಸವಿ ನುಡಿಗಾಗಿ, ಹೊನ್ನ ನಗುವಿಗಾಗಿ, ಕೋಮಲ ಸ್ಪರ್ಶಕಾಗಿ ಕಾಯುತಿರುವೆ ಬಾ ಮಗುವೆ
ನಿನ್ನಲಿ ನಾನಾಗಿ ನನ್ನೇ ಮರೆತು ಬಿಡುವ ತುಡಿತದಲ್ಲಿ
ಕಾಯುತಿರುವೆ ಬಾ ಮಗುವೆ

ನನ್ನ ಬಾಳಿನ ಭಾಗ್ಯ ನೀನಾಗಿರುವೆ, ನನ್ನ ಕನಸಿನ ಲೋಕದ ತಾರೆ ನೀನಾಗಿರುವೆ ಬಾ ಮಗುವೆ
ನಿನ್ನ ಬರುವಿಕೆಗಾಗಿ ನಿರಂಜನನಾಗಿ ಕಾಯುತಿರುವ ನಿನ್ನ ಮುದ್ದು ತಂದೆ .

Monday, June 15, 2009

Few people who have their influence in my life

As everyone grows, they will be influenced by many. Some times this influences are +ve. Yes I was influenced in +ve ways by many. How can we forget our own parents, they are the first people who will +vely influence us.
My father is more than one way a +ve strength for me. Though I occasionally pull tantrums, he was the patience personified. I need to learn from him. I now know why we need it. My mom is more emotional; Same with my father. Yes me too. These are few things I have been influenced by them.

Next is my grandpa. He is the only person whom I had seen who lived all through his entire life. He was 97 when he passed away in 2002. He showed me that the will power is the only one which takes u till there…

Not to forget my little brother Manju. He is perfectionist, a support and a moral guide for me. May be others can think of otherwise, but he is a support and a sincere fellow whom I believe.

There was a cute girl in my primary school. Her name was SmithaMurthy. I guess it was my 7th STD. I don’t know whether it was crush or love. But she is the first girl I had liked. Wished she could be my partner (am thinking this now, not when I was in my 7th STD, I did not even knew what it was)

Then was my teacher BHARATHI madam, who had major influence on my handwriting. My handwriting used to be so good till my graduation. Now I have forgotten how to write on paper … just kidding… now it is not the way it used is now . But it is still ok.

Then it was our most hated HM in BHSS, Mr BVN, Ass. HM SMD. They thought me what it means to be clean, both physically and mentally. Though SMD had tried to instill some sort of love for English as a language, I could not get it then. Later on it is my 8th Class teacher SCM who made me have more penchants for Kannada language. And not to forget another Kannada teacher Mr BGR.


Apart from them the lives of Paramahamsa , teresa had also influenced me. The film works of Rajkumar, Puttanna kanagal; the literary works of SLBhairappa, Kuvempu, triveni was also an inspiration.

One important person who was my inspiration n influence is/was pradeep. He became my friend during the holidays after CET. He has been a friend since then. Most of the things were discussed with him. He would really give a impartial and practical suggestions. There were other friends too , be it shashi, or sandeep or even the long last santosh ( he was my first ever friend’s name I remember from Meera vidyaniketan), they all have a +ve influence on me.

These people were my people. I knew them before. They grew with me. They taught me, they loved. But there are people who neither had no relation to me, nor were I related to them in any way as they did not accept me. But they had, I can say to some extent, a larger push during the initial years of my life after college. Kalpu, for him I had really worked hard to learn English and Hindi, to be more comfortable in those languages. I was also impressed n influenced by the way they see the life, as a balanced entity. Other was guru, he was the one who made me realize to challenge my weakness and work on it to grow. Though there is no more relation, neither in contact with them. I feel that this respect and credit needs to be given to them.


In my professional life, Prakash VBNS was my first PL, PM and RM who influenced me in a bigger way. Before coming to his team, I had almost 1.5yrs of experience in my technology. I was bruised; my self esteem was low when I joined his team. He was in US then. He is the one, I can say who pulled me off from my low-self esteem and put me on the right path. Our offshore PL was one of the worst professionally, and there was no support from him. It was Prakash VBNS who made us realize that it is the job which you need to give respect to and work. Yes to certain extent Mallik was also a part from this. Some of my colleagues, be it Prakash Voora, Anil , Bobby, Kiran Maddipatla, were also a part who improved me through my career.

And Mr Raju, who influenced me of not to be a CEO who lies and deceives his own employees, not be a leader like Beerakeyala who can crush his team members to be on his way, not to be as useless as Medicharla, not to be self obsessed like few collegues whom I don’t want to mention. I learnt the most important lesson, that if you want to be a good leader and good person, be professional, truthful , transparent and give respect to all irrespective of whether he is lower to you in designation or higher up.

Yeah, I have just mentioned only few people here. There were many unsung heros of my life whom I might have forgotten, but yes I thank them for all what they have done to me. Many more to come as I guess I have 71 more years to live.

Amen .. shubamastu

Movies and its relevance to our lives

In our lives, we would see many movies; hear songs enjoy them at that moment. I feel it unconsciously makes u think and changes your thinking. It tells u what are good and what are bad….it really puts u into thinking and it challenges your conscience … it makes u decide what your personality is … it is this which makes you feel the issues and take a side which you feel is right….

For me….the impact of Rajkumar’s kannada movies ( some of them) at least have had a long lasting impact… take the movie BHAKTHA PRAHLADA… in that there is a song.. manava moooole maamsada tadike, idara melide charmada hodike , tumbide olage kaamadi bayake and it continues nava maasagalu holasali kaledu , navarandhragala moolaka kaledu, bandidhe bhuvige ee nara bombe… bidadele vittalana kondaadu ende….. I remembered this recently because my brother Manju had downloaded few videos on the Human body which was produced and anchored by Dr Robert Winston. I saw everything; there were 7 videos of length 45 mins each. It showed what it means to be born and what it means to be dead. Also I remembered the death of my Grandpa. I felt it in real when I saw this video.

After this one more movie was Eradu Kanasu: another movie which talks about love and marriage, one more BHAGYAVANTARU : the love of the married couple. It has influenced me a lot. Though I am apprehensive about love before marriage, though had my own experiences. I really respect that love. But after going through this process of getting the arranged marriage process: I have my own doubts on this love.

One more is PRAYER FOR BOBBY. It’s about a person who is not normal in terms of society. What it happens for that kid when its parents themselves don’t support him? Who does he look into for support? He dies. Then his mother starts digging into issue and finds out that her son should be loved as he is. No one, including god will hate this kid, who was created by the same god. She being a religious person was not accepting her son fearing that god does not like her son. She gets it clarified. We all know.. God is someone is omnipresent and omnipotent. He would not get involved into such petty issues. He expects his children to be happy, peaceful. This movie also has messages that blindly don’t believe in what these bastards; so called religious people preach you. Try to think beyond what is told. It is not gods wants you to interpret these things badly. Religion is a way of life, it is nothing to do with what you are.

There is one more movie BANGARADA MANUSHYA; This tells us how it is required to be patient, have an urge to help others, change themselves to suit to the time n place you are in. One more DO ANKHE BHARAH HAATH. How there were people who needs love and there should be someone to love. Since god cant involve himself in all issues, he creates good people. Be is our old SHIRDI SAI BABA, or RAMA KRISHNA PRAMAHANSA or even Mother Teresa.

There are many, but I have mentioned a few. Like the list grows
KATHA SANGAMA
EDAKALLU GUDDADA MELE
SHARAPANJARA
BELLI MODA
GEJJE POOJE
SAGARA SANGAMAM
KAPPU BILUPU
MAYURA
A WEDNESDAY
ANTULENI KATHAA
.
.
.
..

Song from the movie “prayers for bobby”

One of the songs I recently heard, which touched my heart

I need you to listen
I need you to answer
O god I need you too
I want to see your face
It is this love I have
It makes me search for you
I need you to listen
I need you to answer
Do not avoid my eyes
Or let me anger you
Do not ask me a sight
O god do not drop me
I need you to listen
I need you to answer

Sunday, May 24, 2009

HINDI as NATIONAL language

This has been one of the oldest issues since 1947 I guess. We have also heard of this, as a result of which we know from newspapers that the DRAVIDA movement started in Tamil Nadu. Even now they say in Tamil Nadu people don’t speak HINDI even if they know…same with other languages too….its a kind of language nationalism….this has gone so peak that they support only tamilians in Srilanka, Malaysia etc unconcerned about those nations as separate independent nations….

Every time you speak to a North INDIAN he would say , if you don’t know Hindi, that you should be ashamed because u don’t know Hindi… he feels since it is INDIA, Hindi is the national language , we all Indians need to know it….. As for a language HINDI, I have high regards. But I cannot imagine it that it is the only national language… Then why those 12 languages on the back of INDIAN Currencies…. I have read that those languages are all National languages….. But HINDI and English are NATIONAL level official languages and every state would have its own state level language … this is written clearly and accurately in INDIAN constitution, I have heard of it…. But people would not clearly agree for it… there is nothing wrong in HINDI as national language, but it should be imposed on the whole country because probably 50% of the population knows it…. Also is the thinking so dangerous that it should be made as national language because that only identifies as the we are Indians… I strongly oppose this idea and believe that INDIA as a country is united irrespective of differences in its cultures, religions, languages, creed etc

This is just a personal opinion, nothing against any person, religion or language…am an INDIAN first and then a kannadiga …. But people should think that languages are just the mode for communication, not to be used for narrow political purposes as we have many other important things to worry about……

But if some one has any proof to say that HINDI is not the only national language, please share with me, so that I can add this and clear things with people whom we know…..

Election ೨೦೦೯

The year 2009 did not start with any good auspicious event at all…. It all started with the startling revelation of a chairman of some Service company, that he cheated his trusting employees, his share holders and the general public with whopping 8000 crore rupees. This gentle man, who used to preach all his employees on the qualities of transparency, ethics and honesty had himself, not followed that which lead to his downfall. But the general perception was he alone would not have done this scam single handedly. He should have got some overt support from his management team and covert support from the land mafia, government departments and also sultry politicians. This was the opinion of the general public. Everyone also knew that Mr Former chairman is politically influential and also a filthy rich guy would come out once the general elections are over… People would be waiting for it to see if that really happens. People were also thinking that , if the general elections were not in the corner, central government would not have come forward to nominate a board and facilitate things it had done now.. We have seen how the successive governments have failed our nation irrespective of which party had come to power. We have seen how they have closed the government factories. But may be the reasons could be something else like the apathy of both the employees and management. But here is a private organization which was one of the most admired company, but some , sorry for using this word, bastards had made others feel cheated. People here were working hard to realize the dream of making it a 2 or 3 billion company. Management should have been transparent on things, it should have shared with employees, people would have worked on it and helped the company, they should have asked for the ideas from the simple employees who could have given good tips on what is wrong. Consider this example, a king would never know what the nation is feeling, he should talk to his poorest of poorest peasant to know what is troubling the nation. That’s how the greatest kings of our country had worked; the same country’s education system had told us this. Why did not this management learn? There can be lots of reasons of why this company had flailed like having useless midlevel managers without being bothered about the employees, having non-competent managers at client level, having the non-motivating, aggressive in all bad terms, not so serious on getting projects, tracking and taking things to logical ends, and many more…
But lets forget that for the time being and lets get back to the main issue. Yes this company had fallen from grace, lots of employees were shown door at onsite, many came back because of the market condition, and some lucky people change their organizations at the onsite. Those who came back, some went to bench and some went to projects depending on their lucks. But in midst of all this great team of new management team helped this hapless company to be sold into one another great conglomerate. Hope now things would settle down, yes there are challenges, but yes we have to face it.

Yes, this happened because elections were round the corner.

The second issue was… going by the political leaders’ words….left does not want congress government , congress doesn’t want third front government, BGP + NDA does not want neither the congress or third front government, JDS does not want neither the BJP or congress government, but why…is it because of ideological reasons…..fuck no….its for power… a 80 year former prime minister who is from Karnataka wants to be become PM with his meager 3 or max 10 MPs. Bullshit he does not want to become PM because he can do good deeds , but because he wants to die as a PM in Power… Another gentle man from Gujarat who killed or helped kill ( as this case is with court, I would write what general public is believing) many fellow Muslims wants to become PM because he wants to build ram temple in ayodhya and Krishna temple in Matura…. Do we need the temples now or school….hope he would decide on it soon….public would respond soon…there is one another person from Gujarat, a former deputy prime minister…he wants to become PM because he dreamt to become PM…. A poor dalit lady worth 20000crore wants to become PM because she wants to see a lady and a dalit become PM…this is kind of leaders we have…..but do we need such people, its for us to decide….

Why they are not bothered about real issues. There are many real issues and I would try to list not in any priority list but in general terms…they can take them and give it to specialists and get the priorities corrected….

1. deforestation avoidance
2. river water fights with states to be solved
3. helping farmers to sell the products directly to customers avoiding hoarders and middle men
4. loans to farmers for following scientific farming
5. gay and lesbian rights
6. women rights
7. children’s right
8. Elderly people’s right
9. physically and mentally Disadvantaged people’s rights
10. Building great educational institutions similar to IIT, IIMS etc as proportionate to growing population.
11. patent right protection
12. securing the constitutional rights of the general public
13. securing borders and solving border conflicts with the neighbors
14. increasing a respectable position in the international affairs with non-meddling with other countries internal affairs
15. modernizing the army, navy and airforce
16. modernizing the police and Para military forces for homeland security
17. banning hording
18. giving importance for water supply and planning for future
19. giving importance to improve the power supply for current day and also planning for future requirements and also thinking of alternative sources of power generation
20. creating employment opportunities for all irrespective whether they are skilled or unskilled labor
21. making INDIA a place which attracts people for business and education, investment
22. support the scientific and also the traditional way farming
23. support the skilled labor for small scale industries
24. punish people who are corrupt, and involve in anti-national activities also anti-social activities
25. investing in infrastructure, banks , educational institutions, agriculture, port etc
26. SEZ in areas which are not fit for agriculture purposes
27. bring in 49/O so that people can say whom they don’t want to vote
28. Get the bring back your MLA/MP/CM/PM /Judges if they are not performing well
29. minimum education and life style for all
30. housing for all
31. Mandatory voting from all eligible voters
32. National level Identification card based on strict identification and verification methods which should also be used as a DL, Passport and many other identification records

These are some of the things which we as citizens think are to be taken care by any government. We as citizens expect answers from the politicians to spell their stands on so-called controversial topics like the women’s bill, article 377, gay rights, river rivalries among states etc. Instead of trying to stop someone from coming to power, let these politicians speak of why they want to stop them for wanting of some developmental work to be done etc….hope all of us would vote and elect a responsible government this time. May 17th is the day we know who will form the government and we shall wait till then. till then GOOD BYE

ಚಿರರುಣಿ

ಎಲ್ಲೊ ಕೆಳಿದ್ದೆ ಈ ಮಾತು
ನಿನ್ನ ನೀನು ಮರೆತರೆನು ಸುಖವಿದೆ ಎನ್ದು
ಗೆಳತಿ ನೀನು ಅದನು ನೆನಪಿಸಿದೆ
ನಿನ್ನ ನೆನೆದೆ, ನನ್ನೆ ಮರೆತೆ
ಅದರೆ ನೀನು ತಾನೆ ನನ್ನ ಗೆಳತಿ
ನೆನಪಿಸಿ ಒಳಿತೇ ಮಾಡಿದೆ

ನಿನಗಾಗಿ ಎಲ್ಲರ ತೊರೆದು ಬರುವವನಿದ್ದೆ
ಅದರೆ ನಿನಗೇ ನಾ ಬೆಡವಾದೆ
ನೀನೇನು ತ್ಯಾಗಿ ಅಲ್ಲವೇ
ನನ್ನ ಪ್ರೀತಿ ನಿನಗೆ ರುಚಿಸಲಿಲ್ಲ
ಅದೇ ಅಲ್ಲವೆ ನನ್ನ ತಪ್ಪು

ಒಮ್ಮೊಮ್ಮೆ ನೆನೆದರೆ ನಿನ್ನನ್ನು
ನನ್ನ ಮೇಲೇ ನನಗೇ ಸೊಜಿಗವೆನಿಸುತ್ತದೆ
ಅದರೆ ಪ್ರೀತಿ ಮಾಯೆ, ಸಮ್ಸಾರ ಮಾಯೆ
ಅದನ್ನು ನೀನು ಕಲಿಸೆದೆ
ನಿನಗೆ ಅದಕೆ ಎನ್ದೂ ನಾನು ಚಿರರುಣಿ

One more weird dream

They say the dreams are the visualization of what a person is thinking…some also say that it is the pointer of the greatest force to tell u which way your life would move…

Yesterday I was watching a movie called HOSTEL which is so called horror movie, but it was another useless cannibalism movie…totally a sick movie….. Yesterday too I got the same dream which I have been getting since 5 days…some times I feel that I am a kind of sick guy who tracks his dreams, more over tracking such frightening dreams….

The first day’s dream went like this…. We all friends would be enjoying our time in a place which is something like our 1990’s Bangalore…big veranda…a 200 by 200 plot…a big play ground, a big house and small portion built for rent too… and in front of that house they are big trees across the road. And there is a small circle just a few steps away…. And there is a palace similar to Mysore new palace and a elephant is tied there…. And this elephant, due to some thing, breaks its chains and runs towards the circle. there it sees our house and enters our house,……it will now see that we all friends are playing it chases us….it would leave us even when we enter our house…it would be behind us and ultimately kill us…..

The same dream came for next 3 days….

But yesterday’s dream went beyond it…. It would chase me…I would jump down from the building, and jump over to my neighbors house and at the top there is a small building which this elephant can come and I would save myself and calling my friends to come to that place. Mean while we would somehow kill the elephant….

A weird dream indeed…. But alas am happy that it ended in happy ending in my saving myself and my friends…..